Thank you Mr.Narasimha Moorthy

2009 November 19
by janaparavedike

Narasimha Moorthy

Friends,

Coconut farmers are unlucky lot among the agriculturalists. The price of the Coconut is going down year by year. price of the coconut is given herebelow for the last two decades:
1988-89 Rs 450 per hundred units -1997-98 Rs 650, 2007-2008 Rs 450, 2009-2010 Rs 275. It is deminishing when the inflation is going up. Actual rate for the Coconut should have been atleast more than Rs 15/- per unit now. Why the rates are going down:

It is mainly because Coconut Oil is being less consumed now. This has two reasons- anti propoganda that the coconut oil has the bad cloestrol and the multi national as advising not to use. Cheap Palm Oil and Soya Oil is being dumped by Indonesia, Malesia where the Palm is forest product. All hoteliers/food industry who used to use the coconut oil now use the Palm Oil. So the demand for the coconut oil has reduced so no takers for the cocnut in return.

So for upliftment of the price following measures have to be adopted:

-Use of coconut oil to be encouraged.
-Use of imported palm oil to be banned
-Use of coconut at the special occassions to be encouaged- like Phala tamboola with coconut at marriages.
-Young enterprenures shall start coconut based small scale industry.
-Urging the government to give support price as per the land holding of the farmer- acre wise – Minimum support price Rs 8/- .
- Urge Government to impose Import duty on Palm Oil.

All Coconut growers has to be unite and urge the Government for the support price. Unity is strength. Unity is power!

Wish janapara Vedike Good Luck in all aspects.

Narasimha Moorthy T
Nidambally, Kallianpur Post

2009 November 19
by janaparavedike

ಹಕ್ಕೋತ್ತಾಯ ಸಭೆ

ಪ್ರಕಟಣೆಗಳು

2009 November 19
by janaparavedike

ಜನಪರ ವೇದಿಕೆ – ಕೆಮ್ಮಣ್ಣು ವಲಯ ಘಟಕ

ಸಂಪರ್ಕ ವಿಳಾಸ: ದಾಮೋದರ ಜತ್ತನ್ನ, ರಾಜಕೃಪ, ಅಂಚೆ: ಹೂಡೆ, ಉಡುಪಿ ತಾಲೂಕು ಮತ್ತು ಜಿಲ್ಲೆ

ಮೊಬೈಲ್: 9901190331, 9964069260, 9242304549 ಇ-ಟಚಿಟ: ರಿಚಿಟಿಚಿಠಿಚಿಡಿಚಿತಜಜಞಜ @ರಟಚಿಟ.ಛಿಠಟ, ಃಟಚಿರ:ರಿಚಿಟಿಚಿಠಿಚಿಡಿಚಿತಜಜಞಜ.ತಿಠಡಿಜಠಿಡಿಜ.ಛಿಠಟ

ಜ.ವೇ:ಪ.ಸಂ:07-09 ತಾರೀಕು: 16.11.2009

ಇವರಿಗೆ,

ವಿಷಯ: ರಾಜ್ಯದ ತೆಂಗು ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸುವಂತೆ ಕೋರಿ

ಮಾನ್ಯರೇ,
ಕನರ್ಾಟಕ ರಾಜ್ಯದಲ್ಲಿ ತೆಂಗು ಕೃಷಿಯನ್ನೇ ನಂಬಿಕೊಂಡು ಸಾವಿರಾರು ಕುಟುಂಬಗಳು ಬದುಕು ಸಾಗಿಸುತ್ತಿವೆ. ಉಡುಪಿ, ದ.ಕ., ಉ.ಕ., ತುಮಕೂರು, ಶಿವಮೊಗ್ಗ, ಹಾಸನ, ಮೈಸೂರು ಮೊದಲಾದ ಜಿಲ್ಲೆಗಳ ತೆಂಗು ಕೃಷಿಕರು ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಸೂಕ್ತ ಬೆಂಬಲ ಮತ್ತು ಪ್ರೋತ್ಸಾಹ ಲಭಿಸದ ಕಾರಣದಿಂದಾಗಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ತೆಂಗು ಕೃಷಿಕರ ಪರವಾದ ಯಾವುದೇ ಕಾರ್ಯಕ್ರಮಗಳು, ಯೋಜನೆಗಳು ಇಲ್ಲದ ಕಾರಣ ಮತ್ತು ತೆಂಗು ಬೆಳೆದ ಕೃಷಿಕನಿಗೆ ಮಾರಾಟದ ಸಂದರ್ಭದಲ್ಲಿ ಕನಿಷ್ಠ ಬೆಲೆಯೂ ಸಿಗದ ಹಿನ್ನೆಲೆಯಲ್ಲಿ ತೆಂಗು ಕೃಷಿಕರ ಬದುಕು ಅತಂತ್ರವಾಗಿದೆ.

ತೆಂಗು ಕೃಷಿಕರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಈ ಕೆಳಗಿನ ಕೆಲವು ಪ್ರಮುಖ ಬೇಡಿಕೆಗಳನ್ನು ಆದಷ್ಟು ಬೇಗನೆ ಈಡೇರಿಸಲು ಸೂಕ್ತ ಕ್ರಮಗಳನ್ನು ಆರಂಭಿಸಬೇಕು ಎಂದು ಸಮಸ್ತ ತೆಂಗು ಕೃಷಿಕರ ಪರವಾಗಿ ನಾವು ಈ ಮೂಲಕ ಆಗ್ರಹಪೂರ್ವಕವಾಗಿ ಮನವಿ ಮಾಡುತ್ತಿದ್ದೇವೆ.
ಬೇಡಿಕೆಗಳು
1. ತೆಂಗಿನಕಾಯಿಗೆ ಕನಿಷ್ಠ 7 ರು. ಬೆಂಬಲ ಬೆಲೆ ಘೋಷಿಸಬೇಕು.
2. ತೆಂಗು ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕು.
3. ತೆಂಗಿನಕಾಯಿಯನ್ನು ಅಂತಾರಾಜ್ಯ ಮಟ್ಟದಲ್ಲಿ ಸಾಗಾಟ ಮಾಡಲು ಮುಕ್ತ ಅವಕಾಶ ನೀಡಬೇಕು.
4. ಸಾಗಾಟದ ವೇಳೆ ಯಾವುದೇ ರೀತಿಯ ವಾಣಿಜ್ಯ ತೆರಿಗೆಯನ್ನು ವಿಧಿಸಬಾರದು.
5. ಇತರ ರಾಜ್ಯಗಳಿಂದ ಕನರ್ಾಟಕಕ್ಕೆ ತೆಂಗಿನಕಾಯಿ ಆಮದು ಮಾಡುವುದಕ್ಕೆ ಸೂಕ್ತ ಸುಂಕ ವಿಧಿಸಬೇಕು.
6. ತೆಂಗು ಬೆಳೆಗಾರರನ್ನು ಕೃಷಿಕರ ಪಟ್ಟಿಗೆ ಸೇರಿಸಬೇಕು.
7. ತೆಂಗು ಕೃಷಿಕರ ಸವರ್ೆ ನಡೆಸಿ, ವರ್ಷಕ್ಕೊಮ್ಮೆ 1 ಎಕ್ರೆಗೆ 20,000 ರು. ಪ್ರೋತ್ಸಾಹ ನಿಧಿಯನ್ನು ನಿಗದಿಪಡಿಸಿ ವಿತರಿಸಬೇಕು.
8. ರಿಯಾಯಿತಿ ದರದಲ್ಲಿ ತೆಂಗು ಕೃಷಿಕರಿಗೆ ರಸಗೊಬ್ಬರವನ್ನು ವಿತರಿಸಬೇಕು.
9. ಮಾರಾಟ ತೆರಿಗೆ ವ್ಯಾಪ್ತಿಯಿಂದ ತೆಂಗು ಬೆಳೆಯನ್ನು ಹೊರಗಿಡಬೇಕು.
10. ರೆಗ್ಯುಲೇಟೆಡ್ ಮಾಕರ್ೆಟಿಂಗ್ ಕಮಿಟಿಯ ಸುಂಕದಿಂದ ತೆಂಗಿನ ಕಾಯಿಯನ್ನು ಮತ್ತು ತೆಂಗಿನ ಉತ್ಪನ್ನಗಳನ್ನು ಮುಕ್ತಗೊಳಿಸಬೇಕು.
11. ವಿದೇಶದಿಂದ ಪಾಮೋಲಿನ್ ಸಹಿತ ಯಾವುದೇ ಖಾದ್ಯ ತೈಲಗಳನ್ನು ಆಮದು ಮಾಡುವುದನ್ನು ಕೂಡಲೇ ನಿಲ್ಲಿಸಬೇಕು.
ತಮ್ಮ ವಿಶ್ವಾಸಿ
ದಾಮೋದರ ಜತ್ತನ್ನ ಅಜಿತ್ ಪೈ ಓಸ್ವಾಲ್ಡ್ ರೋಡ್ರಿಗಸ್ ಶ್ರೀರಾಮ ದಿವಾಣ
ಸಂಚಾಲಕರು ಅಧ್ಯಕ್ಷರು ಕಾರ್ಯದಶರ್ಿ ರಾಜ್ಯ ಕಾರ್ಯದಶರ್ಿ

ಉಡುಪಿ: ತೆಂಗಿನಕಾಯಿಗೆ ಬೆಂಬಲಬೆಲೆ ಘೋಷಿಸಬೇಕೆಂದು ರಾಜ್ಯ ಸರಕಾರವನ್ನು ಒತ್ತಾಯಿಸಿ ಜನಪರ ವೇದಿಕೆ ಕೆಮ್ಮಣ್ಣು ವಲಯ ಘಟಕದ ವತಿಯಿಂದ ನವಂಬರ್ 2 ರಂದು ಕೆಮ್ಮಣ್ಣು ಕಾನ್ವೆಂಟ್ ಶಾಲೆಯಲ್ಲಿ ನಡೆದ ಸಭೆಯಲ್ಲಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಜನಪರ ವೇದಿಕೆ ವಲಯ ಘಟಕದ ಉಪಾಧ್ಯಕ್ಷರಾದ ಎಡ್ವಡರ್್ ಲೂವಿಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಹಿರಿಯ ತೆಂಗು ಕೃಷಿಕರಾದ ಫ್ರಾಂಕ್ ಲೂವಿಸ್ ಅವರು ಮೊದಲ ಸಹಿ ಹಾಕುವ ಮೂಲಕ ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಿದರು.
ತೆಂಗಿಗೆ ಏಳು ರು. ಬೆಂಬಲಬೆಲೆ ಘೋಷಿಸಲು ಒತ್ತಾಯಿಸಿ ನವೆಂಬರ್ 8 ರಂದು 3 ಗಂಟೆಗೆ ಕೆಮ್ಮಣ್ಣು ಚಚರ್್ ಹಾಲ್ನಲ್ಲಿ ಹಮ್ಮಿಕೊಂಡಿರುವ ಜನಜಾಗೃತಿ ಹಕ್ಕೋತ್ತಾಯ ಸಭೆಯ ಪ್ರಚಾರ ಕರಪತ್ರವನ್ನು ಉಡುಪಿ ಜಿಲ್ಲಾ ಕೃಷಿಕ ಸಂಘದ ಕಾರ್ಯದಶರ್ಿ ರವೀಂದ್ರ ಗುಜ್ಜರಬೆಟ್ಟು ಅವರು ಬಿಡುಗಡೆಗೊಳಿಸಿದರು.
ಸಮಾರಂಭದಲ್ಲಿ ಜನಪರ ವೇದಿಕೆ ರಾಜ್ಯ ಕಾರ್ಯದಶರ್ಿ ಶ್ರೀರಾಮ ದಿವಾಣ, ಹಿರಿಯ ತೆಂಗು ಕೃಷಿಕರಾದ ಅಲ್ಬನ್ ಲೂವಿಸ್ ಮೊದಲಾದವರು ಉಪಸ್ಥಿತರಿದ್ದರು.
ಜನಪರ ವೇದಿಕೆ ವಲಯ ಘಟಕದ ಅಧ್ಯಕ್ಷರಾದ ಅಜಿತ್ ಪೈ ಸ್ವಾಗತಿಸಿದರು. ಸಂಚಾಲಕರಾದ ದಾಮೋದರ ಜೆ. ಜತ್ತನ್ನ ವಂದಿಸಿದರು. ಕಾರ್ಯದಶರ್ಿ ಓಸ್ವಾಲ್ಡ್ ರೋಡ್ರಿಗಸ್ ಕಾರ್ಯಕ್ರಮ ನಿರ್ವಹಿಸಿದರು.

ದಾಮೋದರ ಜತ್ತನ್ನ
(ಸಂಚಾಲಕರು)

ಜನಪರ ವೇದಿಕೆ – ಕೆಮ್ಮಣ್ಣು ವಲಯ ಘಟಕ

ತೆಂಗಿಗೆ ಬೆಂಬಲಬೆಲೆಗೆ ಆಗ್ರಹಿಸಿ ಹಕ್ಕೊತ್ತಾಯ ಸಭೆ

08.11.2009 ಕೆಮ್ಮಣ್ಣು

ಕಾರ್ಯಕ್ರಮ ಪಟ್ಟಿ

ಅತಿಥಿಗಳ ಆಸನ ಸ್ವೀಕಾರ :1) ಕಲ್ಕುಳಿ ವಿಠಲ ಹೆಗ್ಗಡೆ
2) ರಾಮಕೃಷ್ಣ ಶರ್ಮ ಬಂಟಕಲ್ಲು
3) ರವೀಂದ್ರ ಗುಜ್ಜರಬೆಟ್ಟು
4) ಶ್ರೀರಾಮ ದಿವಾಣ
5) ಅಜಿತ್ ಪೈ

ಪ್ರಾರ್ಥನೆ :

ಸ್ವಾಗತ : ಎಡ್ವಡರ್್ ಲೂವಿಸ್
(ಉಪಾಧ್ಯಕ್ಷರು, ಜನಪರ ವೇದಿಕೆ, ಕೆಮ್ಮಣ್ಣು)

ಪ್ರಸ್ತಾವನೆ : ದಾಮೋದರ ಜೆ. ಜತ್ತನ್ನ
(ಸಂಚಾಲಕರು, ಜನಪರ ವೇದಿಕೆ, ಕೆಮ್ಮಣ್ಣು)

ಉದ್ಘಾಟನೆ : ಕಲ್ಕುಳಿ ವಿಠಲ ಹೆಗ್ಗಡೆ, ಶೃಂಗೇರಿ
(ಜನಪರ ಹೋರಾಟಗಾರರು, ಪ್ರಗತಿಪರ ಕೃಷಿಕರು)

ಭಾಷಣಕಾರರು : 1) ರಾಮಕೃಷ್ಣ ಶರ್ಮ ಬಂಟಕಲ್ಲು
(ಅಧ್ಯಕ್ಷರು, ಉಡುಪಿ ಜಿಲ್ಲಾ ಕೃಷಿಕ ಸಂಘ)

2) ರವೀಂದ್ರ ಗುಜ್ಜರಬೆಟ್ಟು
(ಕಾರ್ಯದಶರ್ಿ, ಉಡುಪಿ ಜಿಲ್ಲಾ ಕೃಷಿಕ ಸಂಘ)

3) ಶ್ರೀರಾಮ ದಿವಾಣ
(ರಾಜ್ಯ ಕಾರ್ಯದಶರ್ಿ, ಜನಪರ ವೇದಿಕೆ)

ಅಧ್ಯಕ್ಷತೆ : ಅಜಿತ್ ಪೈ
(ಅಧ್ಯಕ್ಷರು, ಜನಪರ ವೇದಿಕೆ, ಕೆಮ್ಮಣ್ಣು)

ವಂದನಾರ್ಪಣೆ :

ಕಾರ್ಯಕ್ರಮ ನಿರ್ವಹಣೆ : ಓಸ್ವಾಲ್ಡ್ ರೋಡ್ರಿಗಸ್
(ಕಾರ್ಯದಶರ್ಿ, ಜನಪರ ವೇದಿಕೆ, ಕೆಮ್ಮಣ್ಣು)

08.11.2010
ಜನಪರ ವೇದಿಕೆ – ಕೆಮ್ಮಣ್ಣು ವಲಯ ಘಟಕ
ಸಂಪರ್ಕ ವಿಳಾಸ: ದಾಮೋದರ ಜತ್ತನ್ನ, ರಾಜಕೃಪ, ಅಂಚೆ: ಹೂಡೆ, ಉಡುಪಿ ತಾಲೂಕು ಮತ್ತು ಜಿಲ್ಲೆ
ಮೊಬೈಲ್: 9901190331, 9964069260, 9242304549 ಇ-ಟಚಿಟ: ರಿಚಿಟಿಚಿಠಿಚಿಡಿಚಿತಜಜಞಜ @ರಟಚಿಟ.ಛಿಠಟ, ಃಟಚಿರ:ರಿಚಿಟಿಚಿಠಿಚಿಡಿಚಿತಜಜಞಜ.ತಿಠಡಿಜಠಿಡಿಜ.ಛಿಠಟ

ಜ.ವೇ:ಪ.ಸಂ:05-09 ತಾರೀಕು: 04.11.2009

ಪ್ರಕಟಣೆಗಾಗಿ

ನ.8: ಕೆಮ್ಮಣ್ಣಿನಲ್ಲಿ ತೆಂಗಿಗೆ ಬೆಂಬಲಬೆಲೆಗೆ ಆಗ್ರಹಿಸಿ ಹಕ್ಕೋತ್ತಾಯ ಸಭೆ

ಉಡುಪಿ: ತೆಂಗಿನಕಾಯಿ ಒಂದರ 7 ರು. ಬೆಂಬಲಬೆಲೆ ಘೋಷಿಸಬೇಕೆಂದು ರಾಜ್ಯ ಸರಕಾರವನ್ನು ಒತ್ತಾಯಿಸಿ ಜನಪರ ವೇದಿಕೆ ಕೆಮ್ಮಣ್ಣು ವಲಯ ಘಟಕದ ವತಿಯಿಂದ ನವೆಂಬರ್ 8 ಆದಿತ್ಯವಾರ 3 ಗಂಟೆಗೆ ಕೆಮ್ಮಣ್ಣು ಚಚರ್್ ಸಭಾಂಗಣದಲ್ಲಿ ಜನಜಾಗೃತಿ- ಹಕ್ಕೋತ್ತಾಯ ಸಭೆ ನಡೆಯಲಿದೆ.
ಹಿರಿಯ ಜನಪರ ಹೋರಾಟಗಾರ ಮತ್ತು ಪ್ರಗತಿಪರ ಕೃಷಿಕರಾದ ಶೃಂಗೇರಿಯ ಕಲ್ಕುಳಿ ವಿಠಲ ಹೆಗ್ಗಡೆ ಹಕ್ಕೋತ್ತಾಯ ಸಭೆಯನ್ನು ಉದ್ಘಾಟಿಸಲಿದ್ದಾರೆ. ಸಭೆಯಲ್ಲಿ ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷರಾದ ರಾಮ ಕೃಷ್ಣ ಶರ್ಮ ಬಂಟಕಲ್ಲು, ಕಾರ್ಯದಶರ್ಿ ರವೀಂದ್ರ ಗುಜ್ಜರಬೆಟ್ಟು ಹಾಗೂ ಜನಪರ ವೇದಿಕೆ ರಾಜ್ಯ ಕಾರ್ಯದಶರ್ಿ ಶ್ರೀರಾಮ ದಿವಾಣ ಭಾಷಣಕಾರರಾಗಿ ಭಾಗವಹಿಸಿಲಿದ್ದಾರೆ.
ಜನಪರ ವೇದಿಕೆ ಕೆಮ್ಮಣ್ಣು ವಲಯ ಘಟಕದ ಅಧ್ಯಕ್ಷರಾದ ಅಜಿತ್ ಪೈ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ತೆಂಗು ಕೃಷಿಕರು, ಕೃಷಿಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಹಕ್ಕೋತ್ತಾಯ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಜನಪರ ವೇದಿಕೆಯು ಪತ್ರಿಕಾ ಹೇಳಿಕೆಯಲ್ಲಿ ವಿನಂತಿಸಿದೆ.

ದಾಮೋದರ ಜತ್ತನ್ನ
(ಸಂಚಾಲಕರು)

ಜನಪರ ವೇದಿಕೆ – ಕೆಮ್ಮಣ್ಣು ವಲಯ ಘಟಕ
ಸಂಪರ್ಕ ವಿಳಾಸ: ದಾಮೋದರ ಜತ್ತನ್ನ, ರಾಜಕೃಪ, ಅಂಚೆ: ಹೂಡೆ, ಉಡುಪಿ ತಾಲೂಕು ಮತ್ತು ಜಿಲ್ಲೆ
ಮೊಬೈಲ್: 9901190331, 9964069260, 9242304549 ಇ-ಟಚಿಟ: ರಿಚಿಟಿಚಿಠಿಚಿಡಿಚಿತಜಜಞಜ @ರಟಚಿಟ.ಛಿಠಟ, ಃಟಚಿರ:ರಿಚಿಟಿಚಿಠಿಚಿಡಿಚಿತಜಜಞಜ.ತಿಠಡಿಜಠಿಡಿಜ.ಛಿಠಟ

ಜ.ವೇ:ಪ.ಸಂ:04-09 ತಾರೀಕು: 03.11.2009

ಪ್ರಕಟಣೆಗಾಗಿ

ತೆಂಗಿಗೆ ಬೆಂಬಲಬೆಲೆ: ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ

ಉಡುಪಿ: ತೆಂಗಿನಕಾಯಿಗೆ ಬೆಂಬಲಬೆಲೆ ಘೋಷಿಸಬೇಕೆಂದು ರಾಜ್ಯ ಸರಕಾರವನ್ನು ಒತ್ತಾಯಿಸಿ ಜನಪರ ವೇದಿಕೆ ಕೆಮ್ಮಣ್ಣು ವಲಯ ಘಟಕದ ವತಿಯಿಂದ ನವಂಬರ್ 2 ರಂದು ಕೆಮ್ಮಣ್ಣು ಕಾನ್ವೆಂಟ್ ಶಾಲೆಯಲ್ಲಿ ನಡೆದ ಸಭೆಯಲ್ಲಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಜನಪರ ವೇದಿಕೆ ವಲಯ ಘಟಕದ ಉಪಾಧ್ಯಕ್ಷರಾದ ಎಡ್ವಡರ್್ ಲೂವಿಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಹಿರಿಯ ತೆಂಗು ಕೃಷಿಕರಾದ ಫ್ರಾಂಕ್ ಲೂವಿಸ್ ಅವರು ಮೊದಲ ಸಹಿ ಹಾಕುವ ಮೂಲಕ ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಿದರು.
ತೆಂಗಿಗೆ ಏಳು ರು. ಬೆಂಬಲಬೆಲೆ ಘೋಷಿಸಲು ಒತ್ತಾಯಿಸಿ ನವೆಂಬರ್ 8 ರಂದು 3 ಗಂಟೆಗೆ ಕೆಮ್ಮಣ್ಣು ಚಚರ್್ ಹಾಲ್ನಲ್ಲಿ ಹಮ್ಮಿಕೊಂಡಿರುವ ಜನಜಾಗೃತಿ ಹಕ್ಕೋತ್ತಾಯ ಸಭೆಯ ಪ್ರಚಾರ ಕರಪತ್ರವನ್ನು ಉಡುಪಿ ಜಿಲ್ಲಾ ಕೃಷಿಕ ಸಂಘದ ಕಾರ್ಯದಶರ್ಿ ರವೀಂದ್ರ ಗುಜ್ಜರಬೆಟ್ಟು ಅವರು ಬಿಡುಗಡೆಗೊಳಿಸಿದರು.
ಸಮಾರಂಭದಲ್ಲಿ ಜನಪರ ವೇದಿಕೆ ರಾಜ್ಯ ಕಾರ್ಯದಶರ್ಿ ಶ್ರೀರಾಮ ದಿವಾಣ, ಹಿರಿಯ ತೆಂಗು ಕೃಷಿಕರಾದ ಅಲ್ಬನ್ ಲೂವಿಸ್ ಮೊದಲಾದವರು ಉಪಸ್ಥಿತರಿದ್ದರು.
ಜನಪರ ವೇದಿಕೆ ವಲಯ ಘಟಕದ ಅಧ್ಯಕ್ಷರಾದ ಅಜಿತ್ ಪೈ ಸ್ವಾಗತಿಸಿದರು. ಸಂಚಾಲಕರಾದ ದಾಮೋದರ ಜೆ. ಜತ್ತನ್ನ ವಂದಿಸಿದರು. ಕಾರ್ಯದಶರ್ಿ ಓಸ್ವಾಲ್ಡ್ ರೋಡ್ರಿಗಸ್ ಕಾರ್ಯಕ್ರಮ ನಿರ್ವಹಿಸಿದರು.

ದಾಮೋದರ ಜತ್ತನ್ನ
(ಸಂಚಾಲಕರು)

ಜನಪರ ವೇದಿಕೆ – ಕೆಮ್ಮಣ್ಣು ವಲಯ ಘಟಕ
ಸಂಪರ್ಕ ವಿಳಾಸ: ದಾಮೋದರ ಜತ್ತನ್ನ, ರಾಜಕೃಪ, ಅಂಚೆ: ಹೂಡೆ, ಉಡುಪಿ ತಾಲೂಕು ಮತ್ತು ಜಿಲ್ಲೆ
ಮೊಬೈಲ್: 9901190331, 9964069260, 9242304549 ಇ-ಟಚಿಟ: ರಿಚಿಟಿಚಿಠಿಚಿಡಿಚಿತಜಜಞಜ @ರಟಚಿಟ.ಛಿಠಟ, ಃಟಚಿರ:ರಿಚಿಟಿಚಿಠಿಚಿಡಿಚಿತಜಜಞಜ.ತಿಠಡಿಜಠಿಡಿಜ.ಛಿಠಟ

ಜ.ವೇ:ಪ.ಸಂ:03-09 ತಾರೀಕು: 02.11.2009

ಇವರಿಗೆ, ಮೂಲಕ,
ಮಾನ್ಯ ಮುಖ್ಯಮಂತ್ರಿಗಳು, ಮಾನ್ಯ ಜಿಲ್ಲಾಧಿಕಾರಿಗಳು
ಕನರ್ಾಟಕ ಸರಕಾರ. ಉಡುಪಿ ಜಿಲ್ಲೆ.

ವಿಷಯ : ತೆಂಗಿನಕಾಯಿಗೆ ಬೆಂಬಲ ಬೆಲೆ ಘೋಷಿಸಬೇಕು ಎಂದು ಕೋರಿ.
ಮಾನ್ಯರೇ,
ಕಳೆದ 2 ವರ್ಷಗಳಿಂದ ತೆಂಗಿನಕಾಯಿ ದರ ಬಹಳಷ್ಟು ಕುಸಿದಿದೆ. ಇದರಿಂದಾಗಿ ಕೃಷಿಕರು ಕಂಗಾಲಾಗಿದ್ದಾರೆ. ತೆಂಗು ಕೃಷಿಯನ್ನೇ ನಂಬಿರುವ ಕೃಷಿಕರ ಬದುಕು ಅತಂತ್ರವಾಗಿದೆ.
2007ರಲ್ಲಿ ಒಂದು ತೆಂಗಿಗೆ 6.50 ರೂ. ಇದ್ದರೆ, ಈಗ ಬೆಲೆ ಕುಸಿದೂ ಕುಸಿದು ರೂ.3.00ಕ್ಕೆ ಬಂದು ನಿಂತಿದೆ. 2007ರಲ್ಲಿ 100 ತೆಂಗಿಗೆ 650 ರೂ. ಇತ್ತಾದರೆ, 2008ರಲ್ಲಿ 550 ರೂ. ಗಳಿಗೆ ಕುಸಿದು ಪ್ರಸ್ತುತ 300 ರೂ. ಗಳಿಗೆ ಬಂದು ನಿಂತಿದೆ.
ವಿದ್ಯುತ್, ಗೊಬ್ಬರ, ಕಾಯಿ ತೆಗೆಸುವ ಕೂಲಿ ಇತ್ಯಾದಿ ವೆಚ್ಚ ಭರಿಸಲೂ ಕಷ್ಟಸಾಧ್ಯವಾದ ಪರಿಸ್ಥಿತಿ ಉದ್ಭವಿಸಿರುವ ಸಂಕಷ್ಟಮಯ ಸಮಯದಲ್ಲಿಯೇ ತೆಂಗಿನ ಕಾಯಿ ಬೆಲೆ ಪಾತಾಳಕ್ಕಿಳಿದಿರುವುದು ತೆಂಗು ಕೃಷಿಕರ ಜೀವನದಲ್ಲಿ ಅಭದ್ರತೆ ಮೂಡಿಸಲು ಕಾರಣವಾಗಿದೆ.
ಈ ಗಂಭೀರ ವಿಷಯವನ್ನು ನಿರ್ಲಕ್ಷಿಸದೆ, ಕೂಡಲೇ ತೆಂಗು ಕೃಷಿಕರ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಗಮನಹರಿಸಬೇಕಾಗಿ ಸಮಸ್ತ ತೆಂಗು ಕೃಷಿಕರ ಪರವಾಗಿ ನಾವು ಮನವಿ ಮಾಡುತ್ತಿದ್ದೇವೆ.
ತೆಂಗು ಕೃಷಿಕರ ಬಾಳಿನಲ್ಲಿ ಆಶಾವಾದ ಮೂಡಿಸುವ ಕ್ರಮವಾಗಿ ಕೂಡಲೇ ತೆಂಗಿನ ಕಾಯಿ 1ರ ರೂ.7.00 ಕನಿಷ್ಠ ಬೆಂಬಲ ಬೆಲೆ ಘೋಷಿಸಬೇಕು ಎಂದು ಒತ್ತಾಯಿಸಲು ನಾವು ಇಂದಿನಿಂದ ತೋನ್ಸೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಹಿ ಸಂಗ್ರಹ ಅಭಿಯಾನವನ್ನು ಅಧಿಕೃತವಾಗಿ ಸಭೆಯ ಮೂಲಕ ಆರಂಭಿಸುತ್ತಿದ್ದೇವೆ.
ವಂದನೆಗಳು.
ದಾಮೋದರ ಜೆ. ಜತ್ತನ್ನ ಶ್ರೀರಾಮ ದಿವಾಣ ಗೋಪಾಲ ಬಿ. ಅಮೀನ್
ಸಂಚಾಲಕರು ರಾಜ್ಯ ಕಾರ್ಯದಶರ್ಿ ಹಿರಿಯ ಕೃಷಿಕರು , ಯಕ್ಷಗಾನ ಕಲಾವಿದರು.

ಶ್ರೀನಿವಾಸ ಭಟ್ ಕುದಿ ಅಜಿತ್ ಪೈ ಓಸ್ವಾಲ್ಡ್ ರೋಡ್ರಿಗಸ್
ಉಡುಪಿ ಜಿಲ್ಲಾ ಕೃಷಿಕ ಸಂಘ ಜನಪರ ವೇದಿಕೆ ಜನಪರ ವೇದಿಕೆ

ಯಥಾಪ್ರತಿಗಳು: 1) ಮಾನ್ಯ ರಾಜ್ಯ ಪಾಲರು, ಕನರ್ಾಟಕ ರಾಜ್ಯ.
2) ಮಾನ್ಯ ಕೃಷಿ ಸಚಿವರು, ಕನರ್ಾಟಕ ಸರಕಾರ

ಹೆಸರು ಸಹಿ

…2

ತೆಂಗಿನಕಾಯಿ ಒಂದರ ರು. 7.00 ಬೆಂಬಲ ಬೆಲೆ ಘೋಷಿಸಬೇಕೆಂದು ಸಮಸ್ತ ತೆಂಗು ಕೃಷಿಕರ ಪರವಾಗಿ ನಾವು ಈ ಮೂಲಕ ಆಗ್ರಹಪೂರ್ವಕವಾಗಿ ಒತ್ತಾಯಿಸುತ್ತಿದ್ದೇವೆ.

ಹೆಸರು ಸಹಿ

ಜನಪರ ವೇದಿಕೆ – ಕೆಮ್ಮಣ್ಣು ವಲಯ ಘಟಕ
ಸಂಪರ್ಕ ವಿಳಾಸ: ದಾಮೋದರ ಜತ್ತನ್ನ, ರಾಜಕೃಪ, ಅಂಚೆ: ಹೂಡೆ, ಉಡುಪಿ ತಾಲೂಕು ಮತ್ತು ಜಿಲ್ಲೆ
ಮೊಬೈಲ್: 9901190331, 9964069260, 9242304549 ಇ-ಟಚಿಟ: ರಿಚಿಟಿಚಿಠಿಚಿಡಿಚಿತಜಜಞಜ @ರಟಚಿಟ.ಛಿಠಟ, ಃಟಚಿರ:ರಿಚಿಟಿಚಿಠಿಚಿಡಿಚಿತಜಜಞಜ.ತಿಠಡಿಜಠಿಡಿಜ.ಛಿಠಟ

ಜ.ವೇ:ಪ.ಸಂ:02-09 ತಾರೀಕು: 20-10-2009

ತೆಂಗಿಗೆ ಬೆಂಬಲ ಬೆಲೆಗಾಗಿ ಜನ ಜಾಗೃತಿ ಹಕ್ಕೋತ್ತಾಯ ಸಭೆ ನಡೆಸಲು ನಿಧರ್ಾರ

ಉಡುಪಿ: ತೆಂಗಿನ ಕಾಯಿಗೆ ಬೆಂಬಲ ಬೆಲೆ ಘೋಷಿಸುವಂತೆ ಸರಕಾರವನ್ನು ಒತ್ತಾಯಿಸುವ ನಿಟ್ಟಿನಲ್ಲಿ ಮನೆಮನೆಗಳಿಗೆ ಭೇಟಿ ನೀಡಿ ಜನಜಾಗೃತಿ ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ಬೃಹತ್ ಹಕ್ಕೋತ್ತಾಯ ಸಭೆ ನಡೆಸಲು ಜನಪರವೇದಿಕೆ ನಿರ್ಧರಿಸಿದೆ.
ಕೆಮ್ಮಣ್ಣುವಿನಲ್ಲಿ ಇತ್ತೀಚೆಗೆ ನಡೆದ ಜನಪರವೇದಿಕೆ ಕೆಮ್ಮಣ್ಣು ವಲಯ ಸಮಿತಿ ಸಭೆಯಲ್ಲಿ ಈ ಬಗ್ಗೆ ಚಚರ್ಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಜನಪರವೇದಿಕೆ ರಾಜ್ಯ ಕಾರ್ಯದಶರ್ಿ ಶ್ರೀರಾಮ ದಿವಾಣ ಅವರು ಸಂಘಟಿಕರಾಗಿ ಮತ್ತು ನಿರಂತರವಾಗಿ ರಾಜಿರಹಿತ ಹೋರಾಟ ನಡೆಸಿದರೆ ಮಾತ್ರ ನಮ್ಮ ಭೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯವೆಂದರು.
ಜನಪರವೇದಿಕೆ ವಲಯ ಸಮಿತಿ ಅಧ್ಯಕ್ಷ ಅಜಿತ್ ಪೈ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಸಂಘಟಕ ದಾಮೋದರ ಜೆ. ಜತ್ತನ್ನ ಹಾಗೂ ಉಡುಪಿ ನಗರಸಮಿತಿಯ ಅಧ್ಯಕ್ಷ ರಸೂಲ್ ಬಾಕರ್ೂರು ಅತಿಥಿಗಳಾಗಿ ಉಪಸ್ಥಿತರಿದ್ದರು. ಕೆಮ್ಮಣ್ಣು ವಲಯ ಸಮಿತಿ ಕಾರ್ಯದಶರ್ಿ ಓಸ್ವಲ್ಡ್ ರೋಡ್ರಿಗಸ್ ಸ್ವಾಗತಿಸಿ ವಂದಿಸಿದರು.

ದಾಮೋದರ್ ಜತ್ತನ್ನ ಶ್ರೀರಾಮ ದಿವಾಣ ರಸೂಲ್ ಬಾಕರ್ೂರು
(ಜಿಲ್ಲಾ ಸಂಘಟಕರು) (ರಾಜ್ಯ ಕಾರ್ಯದಶರ್ಿ) (ನಗರ ಸಮಿತಿ ಅಧ್ಯಕ್ಷರು)
ಉಡುಪಿ.

ಜನಪರ ವೇದಿಕೆ – ಕೆಮ್ಮಣ್ಣು ವಲಯ ಘಟಕ
ಸಂಪರ್ಕ ವಿಳಾಸ: ದಾಮೋದರ ಜತ್ತನ್ನ, ರಾಜಕೃಪ, ಅಂಚೆ: ಹೂಡೆ, ಉಡುಪಿ ತಾಲೂಕು ಮತ್ತು ಜಿಲ್ಲೆ
ಮೊಬೈಲ್: 9901190331, 9964069260, 9242304549 ಇ-ಟಚಿಟ: ರಿಚಿಟಿಚಿಠಿಚಿಡಿಚಿತಜಜಞಜ @ರಟಚಿಟ.ಛಿಠಟ, ಃಟಚಿರ:ರಿಚಿಟಿಚಿಠಿಚಿಡಿಚಿತಜಜಞಜ.ತಿಠಡಿಜಠಿಡಿಜ.ಛಿಠಟ

ಜ.ವೇ:ಪ.ಸಂ:01-09 ತಾರೀಕು: 08-10-2009

ಜನಪರ ವೇದಿಕೆಯಿಂದ ಜನಜಾಗೃತಿ ಸಭೆ

ಉಡುಪಿ: ಜನಪರ ವೇದಿಕೆಯ ವತಿಯಿಂದ ಅ. 8 ರಂದು ಬೆಳಗ್ಗೆ ಕೆಮ್ಮಣ್ಣು ಶಾಲಾ ಪರಿಸರದಲ್ಲಿ ಜನಜಾಗೃತಿ ಸಭೆ ನಡೆಯಿತು.
ಜನಪರ ವೇದಿಕೆಯ ಜಿಲ್ಲಾ ಸಂಘಟಕರಾದ ದಾಮೋದರ ಜೆ. ಜತ್ತನ್ನ, ರಸೂಲ್ ಬಾಕರ್ೂರು ಹಾಗೂ ಪ್ರಗತಿಪರ ಕೃಷಿಕರಾದ ಅಜಿತ್ ಪೈ ಅವರು ವಿವಿಧ ವಿಷಯಗಳ ಕುರಿತು ಮಾತನಾಡಿದರು. ಸಭೆಯಲ್ಲಿ ಜನಪರ ವೇದಿಕೆಯ ಕೆಮ್ಮಣ್ಣು ವಲಯ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರು: ಅಜಿತ್ ಪೈ ಪಡುತೋನ್ಸೆ, ಉಪಾಧ್ಯಕ್ಷರು: ಎಡ್ವಡರ್್ ಲೂವಿಸ್ ಮೂಡುತೋನ್ಸೆ, ಕಾರ್ಯದಶರ್ಿ: ಓಸ್ವಲ್ಡ್ ರೋಡ್ರಿಗಸ್ ಕೆಮ್ಮಣ್ಣು, ಸಹ ಕಾರ್ಯದಶರ್ಿ: ಅಲ್ಬನ್ ಎಸ್. ಲೂವಿಸ್ ಮೂಡುತೋನ್ಸೆ, ಕಾರ್ಯಕಾರಿ ಸಮಿತಿ ಸದಸ್ಯರು: ಗೋಪಾಲ ಬಿ. ಅಮೀನ್ ಕೋಡಿಬೆಂಗ್ರೆ, ಬಿ.ಎನ್, ಮೊದಿನ್ ಸಾಹೇಬ್ ಹೂಡೆ, ಹನ್ರಿ ಅಂದ್ರಾದೆ ಪಡುಕುದ್ರು, ಜೋನ್ ಬಿ. ಲೂವಿಸ್ ಮೂಡುತೋನ್ಸೆ, ಅಲ್ಬನ್ ಆರ್. ಲೂವಿಸ್ ಮೂಡುತೋನ್ಸೆ, ಫ್ರಾಂಕ್ ಲೂವಿಸ್ ಪಡುತೋನ್ಸೆ, ವಿಲ್ಫ್ರೆಡ್ ಲೂವಿಸ್ ಪಡುತೋನ್ಸೆ, ಲಿಯೋ ಡಿಸೋಜ ಮೂಡುತೋನ್ಸೆ, ಸೈಯದ್ ಬುಡಾನ್ ಸಾಹೇಬ್ ಪಡುತೋನ್ಸೆ ಹಾಗೂ ಬೈಕಾಡಿ ಹುಸೇನ್ ಸಾಹೇಬ್ ಹೂಡೆ.

ದಾಮೋದರ್ ಜತ್ತನ್ನ ಶ್ರೀರಾಮ ದಿವಾಣ ರಸೂಲ್ ಬಾಕರ್ೂರು
(ಜಿಲ್ಲಾ ಸಂಘಟಕರು) (ರಾಜ್ಯ ಕಾರ್ಯದಶರ್ಿ) (ಜಿಲ್ಲಾ ಸಂಘಟಕರು)

ದಲಿತರ ಕುಂದು ಕೊರತೆ ಸಭೆ ಕಾಟಾಚಾರದ್ದು; ಕಾಳಜಿ ರಹಿತ ಜಿಲ್ಲಾಡಳಿತ: ಜನಪರ ವೇದಿಕೆ

2009 November 19
by janaparavedike

ಜನಪರ ವೇದಿಕೆ – ರಾಜ್ಯ ಸಮಿತಿ

ಸಂಪರ್ಕ ವಿಳಾಸ: ಶ್ರೀರಾಮ ದಿವಾಣ, ಕರ್ಕಡ ಕಂಪೌಂಡ್, ಬಂಟ್ಸ್ ಹಾಸ್ಟೆಲ್ ಬಳಿ, ಉಡುಪಿ-1,ಮೊಬೈಲ್:9242304549
ಇ-ಟಚಿಟ: ರಿಚಿಟಿಚಿಠಿಚಿಡಿಚಿತಜಜಞಜ @ರಟಚಿಟ.ಛಿಠಟ ಃಟಠರ: ರಿಚಿಟಿಚಿಠಿಚಿಡಿಚಿತಜಜಞಜ.ತಿಠಡಿಜಠಿಡಿಜ.ಛಿಠಟ

ರಾಜ್ಯ ಕಾರ್ಯದಶರ್ಿ: ಶ್ರೀರಾಮ ದಿವಾಣ(ಉಡುಪಿ), ರಾಜ್ಯ ಸಮಿತಿ ಸದಸ್ಯರು: ರವಿ ಕೆ. ನವಣಗೇರಿ (ಉ.ಕ.), ಶಾಂತಪ್ಪ ಯಾಳಗಿ (ಬಿಜಾಪುರ)

ಜ.ವೇ: ಪ.ಸಂ.: 32-09 ತಾರೀಕು: 09-11-2009

ಪತ್ರಿಕಾ ಹೇಳಿಕೆ

ದಲಿತರ ಕುಂದು ಕೊರತೆ ಸಭೆ ಕಾಟಾಚಾರದ್ದು;
ಕಾಳಜಿ ರಹಿತ ಜಿಲ್ಲಾಡಳಿತ: ಜನಪರ ವೇದಿಕೆ

ಉಡುಪಿ: ಜಿಲ್ಲಾಡಳಿತವು ನವೆಂಬರ್ 12ರಂದು ಹಮ್ಮಿಕೊಂಡಿರುವ ದಲಿತರ ಕುಂದು ಕೊರತೆ ಸಭೆಯು ಕಾಟಾಚಾರದಿಂದ ಕೂಡಿದೆ. ಜಿಲ್ಲಾಡಳಿತಕ್ಕಾಗಲೀ, ಸರಕಾರಕ್ಕಾಗಲೀ ದಲಿತರ ಬಗೆಗಾಗಲೀ, ಅವರ ಸಮಸ್ಯೆಗಳ ಕುರಿತಾಗಲೀ ಎಳ್ಳಷ್ಟೂ ಕಾಳಜಿ ಇಲ್ಲ ಎಂದು ಜನಪರ ವೇದಿಕೆ ಆರೋಪಿಸಿದೆ.
ಬಹುತೇಕ ದಲಿತರು 5 ಸೆಂಟ್ಸ್ ಅಥವಾ 3 ಸೆಂಟ್ಸ್ ಕಾಲನಿಯಲ್ಲಿ ವಾಸವಾಗಿದ್ದಾರೆ. ಹಲವರ ಭೂಮಿಗೆ ಇನ್ನೂ ಹಕ್ಕುಪತ್ರ ಸಿಕ್ಕಿಲ್ಲ. ಅನೇಕರು ಭೂರಹಿತರಾಗಿದ್ದಾರೆ. ಈ ಯಾವುದೇ ಮೂಲಭೂತ ವಿಷಯಗಳ ಬಗ್ಗೆ ಜಿಲ್ಲಾಡಳಿತ ಇದುವರೆಗೂ ಕಿಂಚಿತ್ತೂ ಗಮನ ಹರಿಸಿಲ್ಲವೆಂದು ಜನಪರ ವೇದಿಕೆ ಅಪಾದಿಸಿದೆ.
ಕುಡಿಯುವ ನೀರಿನ ಸಾರ್ವಜನಿಕ ನಳ್ಳಿ ವ್ಯವಸ್ಥೆಯನ್ನು ತೆಗೆದುಹಾಕಿ, ಮೀಟರ್ ಅಳವಡಿಸಿ ಹಣ ವಸೂಲಿ ಮಾಡುವ ಪ್ರಕ್ರಿಯೆ ಆರಂಭಿಸಿದ ಬಳಿಕ, ದಲಿತರು ಕುಡಿಯುವ ನೀರಿಗಾಗಿಯೂ ಮಾವರ್ಾಡಿಗಳಿಂದ ಸಾಲ ಪಡೆಯುವ ಪರಿಸ್ಥಿತಿ ಉದ್ಭವಿಸಿದೆ ಎಂದು ಜನಪರ ವೇದಿಕೆ ಆತಂಕ ವ್ಯಕ್ತಪಡಿಸಿದೆ.
ಒಂದೆಡೆ ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಇನ್ನೊಂದೆಡೆ ಪಡಿತರ ವ್ಯವಸ್ಥೆ ಅವ್ಯವಸ್ಥೆಯಿಂದ ಕೂಡಿದೆ ಎಂದು ಕಳವಳ ವ್ಯಕ್ತಪಡಿಸಿರುವ ಜನಪರ ವೇದಿಕೆ, ದಲಿತರ ಮೇಲಿನ ದೌರ್ಜನ್ಯ ಅಧಿಕವಾಗಿದೆ. ಆದರೆ, ಜಾತಿ ಶಬ್ಧ ಉಪಯೋಗಿಸಿ ಬೈದರೆ ಮಾತ್ರ ಆರೋಪಿಗಳ ವಿರುದ್ಧ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುತ್ತಿದೆ. ದಾಖಲಿಸಲಾದ ಪ್ರಕರಣಗಳ ತನಿಖೆಯಲ್ಲೂ ದಲಿತರನ್ನು ವಂಚಿಸಲಾಗುತ್ತಿದೆ ಎಂದು ದೂರಿದೆ.
ದಲಿತರ ಮೇಲೆ ನಡೆಯುವ ಪ್ರತಿಯೊಂದು ದೌರ್ಜನ್ಯ ಪ್ರಕರಣಗಳನ್ನು ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಿಸಬೇಕು, ಭೂಮಿ ಮತ್ತು ಹಕ್ಕುಪತ್ರಗಳನ್ನು ಕೂಡಲೇ ವಿತರಿಸಬೇಕು, ಕುಡಿಯುವ ನೀರನ್ನು ಉಚಿತವಾಗಿ ಸರಬರಾಜು ಮಾಡಬೇಕು, ಪಡಿತರ ಅವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಜನಪರ ವೇದಿಕೆ ಒತ್ತಾಯಿಸಿದೆ.
ಕೊಲ್ಲೂರಿನಲ್ಲಿ ವಿಕೃತಕಾಮಿ ಶಿಕ್ಷಕ ಮೋಹನ ಕುಮಾರನಿಂದ ಕೊಲೆಗೀಡಾದ ದಲಿತ ಯುವತಿ ಶಾಂತಾಳ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸದೆ, ನಡೆಸಲಾಗಿದೆಯೆಂದು ಬರೆದುಕೊಟ್ಟು ಪೋಲೀಸ್ ಇಲಾಖೆಯನ್ನೇ ವಂಚಿಸಿದ ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಗುತ್ತಿಗೆ ಆಧಾರಿತ ವೈದ್ಯಾಧಿಕಾರಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಬದಲು, ಕರ್ತವ್ಯಲೋಪವೆಸಗಿದ ವೈದ್ಯಾಧಿಕಾರಿಯನ್ನು ಖಾಯಂಗೊಳಿಸಿ ದಲಿತ ಸಮುದಾಯಕ್ಕೆ ಅವಮಾನಮಾಡಲಾಗಿದೆ ಎಂದು ಆರೋಪಿಸಿರುವ ಜನಪರ ವೇದಿಕೆ, ಈ ವೈದ್ಯಾಧಿಕಾರಿ ವಿರುದ್ಧ ಕಾನೂನುಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.
ಸಾಮಾಜಿಕ ಬಹಿಷ್ಕಾರಕ್ಕೆ ಗುರಿಯಾದ ತೊಂಬಟ್ಟುವಿನ ದಲಿತ ವಿಧವೆ ಜಯಲಕ್ಷ್ಮಿ ಅವರಿಗೆ ನ್ಯಾಯ ದೊರಕಿಸಿಕೊಡಲು ವರ್ಷ ಕಳೆದರೂ ಜಿಲ್ಲಾಡಳಿತಕ್ಕೆ ಸಾಧ್ಯವಾಗಿಲ್ಲ ಎಂದು ಅಪಾದಿಸಿರುವ ಜನಪರ ವೇದಿಕೆ, ಬಹುತೇಕ ಸ್ಥಳೀಯ ಆಡಳಿತ ಸಂಸ್ಥೆಗಳೂ, ದಲಿತರ ಕಲ್ಯಾಣಕ್ಕಾಗಿ ವಿನಿಯೋಗಿಸಬೇಕಾದ ನಿಧಿಯನ್ನು ದುರುಪಯೋಗಪಡಿಸುತ್ತಿದೆ. ಫಲಾನುಭವಿಗಳ ಆಯ್ಕೆಯಲ್ಲಿ ಸ್ವಜನ ಪಕ್ಷಪಾತ ಮತ್ತು ಮೌಡ್ಯಕ್ಕೆ ಬಡ ದಲಿತರು ಬಲಿಯಾಗುವಂತೆ ಮಾಡಲು ಆದ್ಯತೆ ನೀಡುತ್ತಿದೆ ಎಂದು ದೂರಿದೆ.
ಈ ಹಿಂದಿನ ದಲಿತರ ಕುಂದು ಕೊರತೆ ಸಭೆಯಲ್ಲಿ ದಲಿತರು ಮುಂದಿಟ್ಟ ಬೇಡಿಕೆಗಳನ್ನು ಈಡೇರಿಸುವ ಕೆಲಸವೇ ಇದುವರೆಗೆ ನಡೆದಿಲ್ಲವೆಂದು ಟೀಕಿಸಿರುವ ಜನಪರ ವೇದಿಕೆ, ಕೇವಲ ಅಹವಾಲುಗಳನ್ನು ಆಲಿಸಲು ಮತ್ತು ಪರಿಶೀಲಿಸುತ್ತೇವೆ ಎಂಬ ಉತ್ತರ ನೀಡಲು ಇಂತಹ ಸಭೆ ನಡೆಸುವ ಅಗತ್ಯವಿದೆಯೇ ಎಂದು ಖಾರವಾಗಿ ಪ್ರಶ್ನಿಸಿದೆ.
ಜಿಲ್ಲಾಡಳಿತ ಮತ್ತು ಸರಕಾರದ ವಿರುದ್ಧ ರಾಜಿರಹಿತ ಹೋರಾಟ ರೂಪಿಸುವ ಮೂಲಕ ತಮ್ಮ ಹಕ್ಕಿನ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಪ್ರಯತ್ನಿಸಬೇಕೆಂದು ಜನಪರ ವೇದಿಕೆ ದಲಿತ ಸಂಘಟನೆಗಳಿಗೆ ಮನವಿ ಮಾಡಿದೆ.
ಯಥಾಪ್ರತಿ:
* ಜಿಲ್ಲಾಧಿಕಾರಿಗಳು, ಉಡುಪಿ ಜಿಲ್ಲೆ ಶ್ರೀರಾಮ ದಿವಾಣ
* ಪೋಲೀಸ್ ಅಧೀಕ್ಷಕರು, ಉಡುಪಿ ಜಿಲ್ಲೆ. (ರಾಜ್ಯ ಕಾರ್ಯದಶರ್ಿ)
* ರಾಜ್ಯಪಾಲರು, ಕನರ್ಾಟಕ ರಾಜ

2009 November 6

ತೊಂಬಟ್ಟು ಪ್ರಕರಣ : ಜಯಲಕ್ಷ್ಮಿ ಪರ ಮಾನವಹಕ್ಕುಗಳ ಆಯೋಗದ ಆದೇಶ
ಉಡುಪಿ : ಕುಂದಾಪುರ ತಾಲೂಕಿನ ತೊಂಬಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಡುಗೆ ಸಹಾಯಕಿಯಾಗಿದ್ದು,
ಬಳಿಕ ಮೋಸದಿಂದ ಕೆಲಸದಿಂದ ತೆಗೆದುಹಾಕಲ್ಪಟ್ಟ ದಲಿತ ವಿಧವೆ ಶ್ರೀಮತಿ ಜಯಲಕ್ಷ್ಮಿ ಬೋವಿ ಪರ ಕನರ್ಾಟಕ ರಾಜ್ಯ ಮಾನವ
ಹಕ್ಕುಗಳ ಆಯೋಗದ ವಿಭಾಗೀಯ ಪೀಠ ಆದೇಶ ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಪ್ರಮುಖ ಶಿಫಾರಸ್ಸುಗಳನ್ನು ಮಾಡಿರುವ ಆಯೋಗವು, ಈ ಶಿಫಾರಸ್ಸುಗಳ ಮೇಲೆ
ಸೂಕ್ತ ಕ್ರಮ ಕೈಗೊಂಡು ಮಾನವಹಕ್ಕುಗಳ ಸಂರಕ್ಷಣಾ ಅಧಿನಿಯಮ 1993ರ ಅನ್ವಯ 30 ದಿನಗಳ ಒಳಗೆ ಆಯೋಗಕ್ಕೆ
ವರದಿಯನ್ನು (ಅಕ್ಷನ್ ಬೇಕನ್ ರಿಪೋಟರ್್) ಸಲ್ಲಿಸಬೇಕೆಂದು ತನ್ನ ಅಕ್ಟೋಬರ್ 14ರ ಆದೇಶದಲ್ಲಿ ಉಡುಪಿ ಜಿಲ್ಲಾಧಿಕಾರಿ ಪಿ.
ಹೇಮಲತಾ ಅವರಿಗೆ ಸೂಚಿಸಿದೆ.
ಜಯಲಕ್ಷ್ಮಿ ಬೋವಿ ಮಾಡಿದ ಅಡುಗೆ ಊಟವನ್ನು ಶಾಲಾ ಮಕ್ಕಳು ಮಾಡುವಂತೆ ಮಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ
ವಿದ್ಯಾಥರ್ಿಗಳು ಹಾಗೂ ಪಾಲಕರಿಗೆ ಸೂಕ್ತ ತಿಳುವಳಿಕೆ ನೀಡಿ ಕ್ರಮ ಕೈಗೊಳ್ಳಬೇಕು, ಜಯಲಕ್ಷ್ಮಿಗೆ ಏಡ್ಸ್ ರೋಗವಿದೆ ಎಂದು
ವದಂತಿ ಹಬ್ಬಿಸಿದವರಾದ ತೊಂಬಟ್ಟುವಿನ ಸತ್ಯನಾರಾಯಣ ಉಡುಪ, ಶೀನ ನಾಯ್ಕ, ಗೋವಿಂದ ಪೂಜಾರಿ, ನಾರಾಯಣ
ಪೂಜಾರಿ, ರತಿ ಪೂಜಾತರ್ಿ ಹಾಗೂ ಕಂಇಷಂಗಂಂಂಚಿ ಶೆಟ್ಟಿ ಇವರ ಮೇಲೆ ಸೂಕ್ತ ನಿಗಾ ಇಡಬೇಕು, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು
ಮತ್ತು ಇವರುಗಳಾಗಲಿ, ಇವರ ಸಂಬಂಧಿಗಳಾಗಲಿ ಶಾಲೆಯ ಆಡಳಿತ ಮಂಡಳಿ ಅಥವಾ ಸಲಹಾ ಮಂಡಳಿಯಲ್ಲಿ ಇದ್ದಲ್ಲಿ
ಅಂತಹವರನ್ನು ಮಂಡಳಿಯಿಂದ ತೆಗೆದು ಹಾಕಬೇಕೆಂದು ರಾಜ್ಯ ಮಾನವಹಕ್ಕುಗಳ ಆಯೋಗ ಆದೇಶಿಸಿದೆ.
ಜಯಲಕ್ಷ್ಮಿಯವರನ್ನು 2009-10ನೇ ಶೈಕ್ಷಣಿಕ ವಂಷಂಜದಂ್ಲ ಅಡುಗೆ ಸಹಾಯಕಿ ಕೆಲಸದಿಂದ ಅತ್ಯಂತ ವ್ಯವಸ್ಥಿತವಾಗಿ
ಮತ್ತು ದುರುದ್ದೇಶದಿಂದ ಹಾಗೂ ಮೋಸದಿಂದ ತೆಗೆದು ಹಾಕಿದ್ದಾರೆಂದೂ, ಜಯಲಕ್ಷ್ಮಿಗೆ ಕಳೆದ ಎರಡು ವಂಷಂಜಗಂಳಿಂದಲೂ
ನಿರಂತರವಾಗಿ ಅನ್ಯಾಯ ಮಾಡಲಾಗುತ್ತಿದೆಯೆಂದೂ ಜನಪರ ವೇದಿಕೆ 2008ರ ಡಿಸೆಂಬರ್ 22ರಂದು ಮಾನವಹಕ್ಕು ಆಯೋಗಕ್ಕೆ
ದೂರು ನೀಡಿತ್ತು.
ಈ ದೂರಿನ ಮೇಲೆ ವಿಚಾರಣೆ ಆರಂಭಿಸಿದ ಆಯೋಗವು, ಜಿಲ್ಲಾಧಿಕಾರಿ ಹೇಮಲತಾ ಹಾಗೂ ಜನಪರ ವೇದಿಕೆ ರಾಜ್ಯ
ಕಾರ್ಯದಶರ್ಿ ಶ್ರೀರಾಮ ದಿವಾಣ ಇವರ ಹೇಳಿಕೆಗಳನ್ನು ಪಡೆದುಕೊಂಡು ಪ್ರಸ್ತುತ ನಾಲ್ಕು ಶಿಫಾರಸ್ಸುಗಳೊಂದಿಗೆ ಜಯಲಕ್ಷ್ಮಿ
ಪರವಾಗಿ ಆದೇಶ ನೀಡಿದೆ.
ತೊಂಬಟ್ಟು ಪ್ರಕರಣ : ಜಯಲಕ್ಷ್ಮಿ ಪರ ಮಾನವಹಕ್ಕುಗಳ ಆಯೋಗದ ಆದೇಶ

ಕಾರ್ಯಕರ್ತರ ಸಭೆ
ಯಲ್ಲಾಪುರ : ಇಲ್ಲಿನ ಕಾಳಮ್ಮ ನಗರದಲ್ಲಿ ಮತ್ತು ಆಶ್ರಯ ಕಾಲನಿಯಲ್ಲಿ ಅಕ್ಟೋಬರ್ 29ರಂದು ಜನಪರ ವೇದಿಕೆ
ಕಾರ್ಯಕರ್ತರ ಸಭೆ ನಡೆಯಿತು. ಸಭೆಯಲ್ಲಿ ಭೂಮಿ, ಹಕ್ಕಪತ್ರ ಮತ್ತು ಇತರ ಮೂಲಭೂತ ನಾಗರೀಕ ಸೌಲಭ್ಯಗಳಿಗಾಗಿ
ನಿರಂತವಾಗಿ ಹೋರಾಟ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.
ಸಭೆಯಲ್ಲಿ ಜನಪರ ವೇದಿಕೆ ರಾಜ್ಯ ಕಾರ್ಯದಶರ್ಿ ಶ್ರೀರಾಮ ದಿವಾಣ, ಯಲ್ಲಾಪುರ ತಾಲೂಕು ಸಂಚಾಲಕ ಚಂದ್ರ
ನಾರಾಯಣ ಸಿದ್ದಿ, ಕಾಳಮ್ಮ ನಗರ ಘಟಕದ ಅಧ್ಯಕ್ಷ ಅನಂತ ಅಪ್ಪು ಸಿದ್ದಿ ಮುಂತಾದವರು ಭಾಗವಹಿಸಿದ್ದರು.

ಸೇತುವೆಗಾಗಿ ಮನವಿ
ಯಲ್ಲಾಪುರ : ಅರಬೈಲ್ ಗ್ರಾಮದ ಬೀರಗದ್ದೆ-ಹೆಗ್ಗರ ಗದ್ದೆಯ ಮುಂಡಿಗೆ ತಗ್ಗು ಎಂಬಲ್ಲಿ ಹೊಳೆಗೆ ಸೇತುವೆ ನಿಮರ್ಿಸಬೇಕೆಂದು
ಒತ್ತಾಯಿಸಿ ಜನಪರ ವೇದಿಕೆ ವತಿಯಿಂದ ಅಕ್ಟೋಬರ್ 30ರಂದು ಇಡಗುಂದಿ ಗ್ರಾಮ ಪಂಚಾಯತ್ಗೆ ಮನವಿ ಸಲ್ಲಿಸಲಾಯಿತು.
New Picture
New Picture (1)
New Picture (2)
ಹೊಳೆಗೆ ಸೇತುವೆ ಇಲ್ಲದುದರಿಂದ ಶಾಲಾ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಭಾರೀ ಸಮಸ್ಯೆಯಾಗಿದೆ ಎಂದು ಮನವಿಯಲ್ಲಿ
ಗಮನ ಸೆಳೆಯಲಾಗಿದೆ. ಮನವಿಯನ್ನು ಗಾ.ಪಂ. ಕಾರ್ಯದಶರ್ಿ ಜಿ.ಎಸ್. ಭಟ್ಟ ಅವರಿಗೆ ಜನಪರ ವೇದಿಕೆ ತಾಲೂಕು ಸಂಚಾಲಕ
ಚಂದ್ರ ನಾರಾಯಣ ಸಿದ್ದಿ ನೀಡಿದರು. ರಾಜ್ಯ ಕಾರ್ಯದಶರ್ಿ ಶ್ರೀರಾಮ ದಿವಾಣ ಜೊತೆಗಿದ್ದರು.
20 ಅವಿವಾಹಿತ ಯುವತಿಯರ ಸರಣಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಮತ್ತು 20
ಪ್ರಕರಣಗಳನ್ನು ದಾಖಲಿಸಿದ ಪೋಲಿಸ್ ಠಾಣೆಗಳ ಠಾಣಾಧಿಕಾರಿಗಳನ್ನು ಹಾಗೂ 20 ಮೃತ ದೇಹಗಳ ಮರಣೋತ್ತರ ಪರೀಕ್ಷೆ
ನಡೆಸಿದ ವೈಧ್ಯರನ್ನು ತನಿಖೆಗೆ ಒಳಪಡಿಸಿ, ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಜನಪರ ವೇದಿಕೆ ನಿಯೋಗ
ಇತ್ತೀಚೆಗೆ ಉಡುಪಿ ಜಿಲ್ಲಾಧಿಕಾರಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು. ನಿಯೋಗದಲ್ಲಿ ಶ್ರೀರಾಮ ದಿವಾಣ, ಸಿ.ಎನ್.ಶೆಟ್ಟಿ
, ಜಯನ್ ಮಲ್ಪೆ, ವಾಸು ನೇಜಾರು, ವಿಲ್ಫಿ ಶಂಕರಪುರ, ಮಂದೀಪ್, ಚಂದ್ರಶೇಖರ್, ಕೆ.ಎಸ್. ಮುಹಮ್ಮದ್ ಹಂದಟ್ಟು,
ಹೇಮಂತ ಕುಂದರ್ ಕೋಟ ಮುಂತಾದವರು ಇದ್ದರು.

2009 October 31
by janaparavedike

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ :
ಉಡುಪಿಯ ತೋನ್ಸೆ ಗ್ರಾಮ ಪಂಚಾಯತ್ನಲ್ಲಿ ಭಾರೀ ಅವ್ಯವಹಾರ

ಉಡುಪಿ : ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಉಡುಪಿ ತಾಲೂಕಿನ ತೋನ್ಸೆ ಗ್ರಾಮ ಪಂಚಾಯಿತಿ
ಅಧ್ಯಕ್ಷರಾದ ವೆಂಕಟೇಶ್ ಜಿ. ಕುಂದರ್ ಹಾಗೂ ಕಾರ್ಯದಶರ್ಿ ಸುರೇಶ್ ಅವ್ಯವಹಾರ ನಡೆಸಿರುವುದು ಸಾಬೀತಾಗಿದ್ದು, ತಾ. ಪಂ.
ಇಓ ಗ್ರಾ. ಪಂ. ಕಾರ್ಯದಶರ್ಿಗೆ ದಂಡ ವಿಧಿಸಿದ್ದಾರೆ.
ತೋನ್ಸೆ ಗ್ರಾ. ಪಂ. ನಲ್ಲಿ ಆಥರ್ಿಕ ಹಗರಣ ನಡೆದಿರುವುದು ಪುರಾವೆ ಸಹಿತ ಬೆಳಕಿಗೆ ಬಂದು ತಿಂಗಳು ಕಳೆದರು ಜಿಲ್ಲಾ
ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಸನ್ನ ಕುಮಾರ್ರವರಾಗಲಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ
ರಮಾನಂದ ನಾಯಕ್ ಅವರಾಗಲಿ ಆರೋಪಿಯನ್ನು ಅಮಾನತು ಮಾಡದೆ ರಕ್ಷಣೆ ಮಾಡಿದ್ದಾರೆ.
ಈ ಮೇಲಿನ ಇಬ್ಬರು ಅಧಿಕಾರಿಗಳ ಜೊತೆಗೆ ತಾಲೂಕು ಪಂಚಾಯತ್ ಅಧ್ಯಕ್ಷೆ ಶ್ಯಾಮಲಾ ಸುಧಾಕರ್, ಸದಸ್ಯೆ
ವೆರೋನಿಕಾ ಕನರ್ೆಲಿಯೋ, ಬ್ರಹ್ಮಾವರ ಹೋಬಳಿ ಪಂಚಾಯಿತಿ ವಿಸ್ತರಣಾಧಿಕಾರಿ ಎ. ಶ್ರೀನಿವಾಸ ರಾವ್ ಹಾಗೂ ಇತರ ಕೆಲವರು
ಭಂಚಿಷಂಔರಂ’್ನು ರಕ್ಷಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.
ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲಸ ಕೊಡದೆ 8 ಜನರ ಹೆಸರಿನಲ್ಲಿ ಗ್ರಾ. ಪಂ. ಅಧಿಕೃತರು ಅವರ ಬ್ಯಾಂಕ್
ಖಾತೆಗೆ ಹಣ ಜಮಾ ಮಾಡಿದ್ದರು. ಬಳಿಕ ಮೋಸದಿಂದ ಈ ಎಂಟು ಜನರ ಸಹಿ ಹಾಕಿಸಿ ಹಣ ಡ್ರಾ ಮಾಡಿ ವಂಚಿಸುವ
ಕೆಲಸವನ್ನು ಗ್ರಾ. ಪಂ. ಅಧ್ಯಕ್ಷರು ಹಾಗೂ ಕಾರ್ಯದಶರ್ಿ ಮಾಡಿದ್ದಾರೆ.
ದಲಿತ ನಾಯಕಿ ಶ್ರೀಮತಿ ಸರೋಜ ಎಂಬವರು ಗ್ರಾ. ಪಂ. ನ ಅನ್ಯಾಯವನ್ನು ಪ್ರಶ್ನಿಸಿದರು. ಚೆಕ್ಗೆ ಸಹಿ ಹಾಕಲು
ನಿರಾಕರಿಸಿದ ಸರೋಜ ಈ ಸಂಬಂಧ ಕನರ್ಾಟಕ ದಲಿತ ಸಂಂಘಂಷಂಜ ಸಮಿತಿ (ರಿ.) ಉಡುಪಿ ಜಿಲ್ಲಾ ಸಂಚಾಲಕ ಜಯನ್ ಮಲ್ಪೆ
ಅವರಿಗೆ ವಿಷಂಂಂಂ ತಿಳಿಸಿದರು. ಬಳಿಕ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಯವರಿಗೆ ದೂರು ನೀಡಿದರು. ಇದರ
ಬೆನ್ನಿಗೆ ದಸಂಸದ ವತಿಯಿಂದಲೂ ಜಯನ್ ಮಲ್ಪೆಯವರು ತಾ. ಪಂ., ಜಿ. ಪಂ., ಜಿಲ್ಲಾಧಿಕಾರಿ ಹಾಗೂ ರಾಜ್ಯ ಗ್ರಾಮೀಣಾಭಿವೃದ್ಧಿ
ಸಚಿವರಿಗೆ ದೂರು ನೀಡಿದರು.
ತನಿಖೆಗೆ ಆದೇಶ : ಜಿ. ಪಂ. ಸಿಇಓ ಪ್ರಸನ್ನ ಕುಮಾರ್ ಅವರ ಸೂಚನೆ, ಜಯನ್ ಮಲ್ಪೆ ಹಾಗೂ ಸರೋಜಾರವರ ದೂರಿನ
ಆಧಾರದಲ್ಲಿ ತಾ. ಪಂ. ಇಓ ರಮಾನಂದ ನಾಯಕ್ರವರು ಅವ್ಯವಹಾರದ ಕುರಿತು ತನಿಖೆ ನಡೆಸಿ ಐದು ದಿನಗಳೊಳಗೆ ವರದಿ
ಸಲ್ಲಿಸುವಂತೆ ಬ್ರಹ್ಮಾವರ ಹೋಬಳಿ ಪಂಚಾಯಿತಿ ವಿಸ್ತರಣಾಧಿಕಾರಿ ಎ. ಶ್ರೀನಿವಾಸ್ ರಾವ್ರವರಿಗೆ ಆದೇಶಿಸಿದರು.
ಶ್ರೀನಿವಾಸ್ ರಾವ್ ತಡವಾಗಿಯೇ ತನಿಖೆಯ ಪ್ರಹಸನ ಆರಂಭಿಸಿದರು. ಐದು ದಿನಗಳ ಒಳಗೆ ತನಿಖೆ ನಡೆಸಿ ವರದಿ
ಕೊಡಬೇಕಾದ ಶ್ರೀನಿವಾಸ ರಾವ್ರವರು ತನಿಖೆಗೆ ಆದೇಶಿಸಿದ ಹತ್ತು ದಿನಗಳ ಬಳಿಕ ಅವ್ಯವಹಾರದ ಆರೋಪಿಗಳಾದ ಗ್ರಾ. ಪಂ.
ಅಧ್ಯಕ್ಷರು ಹಾಗೂ ಕಾರ್ಯದಶರ್ಿಯವರ ಸಮ್ಮುಖದಲ್ಲಿ ತೋನ್ಸೆ ಗ್ರಾ. ಪಂ. ಕಾಯರ್ಾಲಯದಲ್ಲಿ ತನಿಖೆ ನಡೆಸಿ ಹಗರಣವನ್ನು
ಮುಚ್ಚಿ ಹಾಕಲು ಪ್ರಯತ್ನಿಸಿದರು.
ಆರೋಪಿಗಳ ಸಮಕ್ಷಮ ಉದ್ಯೋಗ ಖಾತರಿ ಯೋಜನೆಯ ಹನ್ನೆರಡು ಮಂದಿ ಫಲಾನುಭವಿಗಳು ತನಿಖಾಧಿಕಾರಿ
ಮುಂದೆ ಹೇಳಿಕೆ ನೀಡುವ ಸಂದಿಗ್ದತೆಯನ್ನು ಸೃಷ್ಟಿ ಮಾಡಲಾಯಿತು.
ಇವರಲ್ಲಿ ಹಲವರು ಗ್ರಾ. ಪಂ. ಅಧ್ಯಕ್ಷರು, ಸದಸ್ಯರು, ಕಾರ್ಯದಶರ್ಿ ಹಾಗೂ ತಾ. ಪಂ. ಅಧ್ಯಕ್ಷೆಯ ಆವಿಂಷಂ ಮತ್ತು ಬೆದರಿಕೆಗಳಿಗೆ
ಒಳಗಾಗಿ ಆರೋಪಿಗಳಿಗೆ ತೊಂದರೆ ಆಗದ ರೀತಿಯಲ್ಲಿ ಹೇಳಿಕೆಗಳನ್ನು ನೀಡಿದರು. ಒಂದಿಬ್ಬರ ಹೇಳಿಕೆಗಳನ್ನು ಅವರು ಗ್ರಾ. ಪಂ.
ವಿರುದ್ಧ ಹೇಳಿಕೆ ನೀಡಿದರೆಂಬ ಕಾರಣಕ್ಕಾಗಿ ತನಿಖಾಧಿಕಾರಿ ದಾಖಲಿಸದೆ ವಂಚಿಸಿದರು. ಇನ್ನು ಕೆಲವರು ಲಿಖಿತ ಹೇಳಿಕೆಗಳನ್ನು
ಸಲ್ಲಿಸಲು ಗಾ. ಪಂ.ಗೆ ಆಗಮಿಸಿದಾಗ ತಾ. ಪಂ. ಅಧ್ಯಕ್ಷೆ ಶ್ಯಾಮಲ ಸುಧಾಕರ್ ಅವರು ಕಾಯರ್ಾಲಯದ ಹೊರಗಡೆಯೇ
ಬಂದವರನ್ನು ತಡೆದು ನಿಲ್ಲಿಸಿ ಬೈದು ವಾಪಾಸು ಮನೆಗೆ ಕಳುಹಿಸಿ ಆರೋಪಿಗಳನ್ನು ರಕ್ಷಿಸುವ ಕೆಲಸ ಮಾಡಿದರು.
ಈ ನಡುವೆ ತನಿಖೆಯ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗುತ್ತಿರುವ ಬಗ್ಗೆ ಮತ್ತು ತನಿಖೆಯ ಹೆಸರಿನಲ್ಲಿ ದಲಿತ ಮಹಿಳೆಯರಿಗೆ
ಮಾನಸಿಕ ಕಿರುಕುಳ ನೀಡುತ್ತಿರುವ ಬಗ್ಗೆ ದಸಂಸದ ಜಯನ್ ಮಲ್ಪೆಯವರು ಎರಡನೇ ಬಾರಿ ತಾ. ಪಂ. ಮತ್ತು ಜಿ. ಪಂ.ಗೆ ದೂರು
ನೀಡಿದರು. ಆದರೂ ಯಾವುದೇ ಪ್ರಯೋಜನವಾಗಲಿಲ್ಲ.
ಸಾಕ್ಷ್ಯ ನಾಶ : ಈ ನಡುವೆ ಹಗರಣಕ್ಕೆ ಸಂಬಂಧಿಸಿದ ಕೆಲವು ಕಡತಗಳನ್ನು ಕೋರಿ ಜಯನ್ ಮಲ್ಪೆಯವರು ಮಾಹಿತಿ ಹಕ್ಕು
ಕಾಯಿದೆಯಡಿಯಲ್ಲಿ ತೋನ್ಸೆ ಗ್ರಾ. ಪಂ.ಗೆ ಅಜರ್ಿ ಸಲ್ಲಿಸಿದರು. ಗ್ರಾ. ಪಂ. ಅಧ್ಯಕ್ಷರು ಹಾಗೂ ಕಾರ್ಯದಶರ್ಿ ಜಯನ್ ಮಲ್ಪೆಯವರಿಗೆ
ಮಾಹಿತಿ ನೀಡುವ ಸಂದರ್ಭದಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಸಂಬಂಧಿಸಿದ ದಾಖಲೆಗಳನ್ನು
ತಿದ್ದುಪಡಿಮಾಡಿ ವಿರೂಪಗೊಳಿಸಿ ಕ್ರಿಮಿನಲ್ ಕೃತ್ಯವೆಸಗಿದರು.
ಮಾಸ್ಟರ್ ರೋಲ್ನಲ್ಲಿ ಸರೋಜ ಹಾಗೂ ಉಮೇಶ ಎಂಬ ಹೆಸರುಗಳನ್ನು ವೈಟ್ನರ್ ಬಳಸಿ ಅಳಿಸಿ ಹಾಕಿ ಕ್ರಮವಾಗಿ
ರವೀಂದ್ರ ಶೆಟ್ಟಿ ಹಾಗೂ ಉಷಂ ಎಂದು ಬದಲಾಯಿಸಿದರು. ಪ. ಜಾ ಎಂದು ಇದ್ದುದನ್ನು ಅಳಿಸಿ ಇತರ ಎಂದು ಬರೆದರು.
ಈ ಬಗ್ಗೆ ಜಯನ್ ಮಲ್ಪೆಯವರು ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸುವಂತೆ ಮಲ್ಪೆ ಪೊಲೀಸ್ ಠಾಣೆಗೆ
ದೂರು ನೀಡಿದರು. ಮಲ್ಪೆ ಪಿಎಸ್ಐ ಸಂಪತ್ ಕುಮಾರ್ ದೂರಿನ ತನಿಖೆಯನ್ನು ಸರಿಯಾಗಿ ನಡೆಸದೆ ನಿರ್ಲಕ್ಷಿಸಿದ್ದಾರೆ. ಈ
ಕಾರಣ ಜಯನ್ ಮಲ್ಪೆಯವರು ಆರೋಪಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಕಲಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳವಂತೆ
ಜಿ. ಪಂ. ಸಿಇಓ ಅವರಿಗೆ ದೂರು ನೀಡಿದ್ದು, ತನಿಖೆಯಲ್ಲಿದೆ.
ಕಾರ್ಯದಶರ್ಿಗೆ ದಂಡ : ಈ ನಡುವೆ ಅವ್ಯವಹಾರ ನಡೆದಿರುವುದು ತನಿಖೆಯಿಂದ ಸಾಬೀತಾದ ಹಿನ್ನಲೆಯಲ್ಲಿ ತಾ. ಪಂ. ಇಓ
ಗ್ರಾ. ಪಂ. ಕಾರ್ಯದಶರ್ಿ ಕೆ. ಸುರೇಶ್ರವರಿಗೆ 1000 ರೂ. ದಂಡ ವಿಧಿಸಿದ್ಧಾರೆ. ದುರುಪಯೋಗ ಪಡಿಸಿದ ಹಣ 1640 ರೂ.
ಮರು ಪಾವತಿಸುವಂತೆಯೂ ಆದೇಶಿಸಿದ್ದಾರೆ. ಆದರೆ ಅಧ್ಯಕ್ಷರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ.
ಇದೀಗ, ಜಯನ್ ಮಲ್ಪೆಯವರು ಆರೋಪಿ ಕಾರ್ಯದಶರ್ಿಗೆ ದಂಡ ವಿಧಿಸಿದರೆ ಸಾಲದು, ಆರೋಪಿಯನ್ನು ಅಮಾನತು
ಮಾಡಬೇಕೆಂದು ಒತ್ತಾಯಿಸಿ ಜಿ. ಪಂ. ಸಿಇಓ ಮತ್ತು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

ಚೇಕರ್ಾಡಿ ಗ್ರಾಪಂ ನಲ್ಲೂ ಅವ್ಯವಹಾರ ನಡೆಸಿ
ಅಮಾನತಾಗಿದ್ದ ಸುರೇಶ್

ಉಡುಪಿ : ಚೇಕರ್ಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಕ್ಕಳಕಟ್ಟೆ, ಮುಳ್ಳುಗುಡ್ಡೆ ಮತ್ತು ಪೇತ್ರಿಯಲ್ಲಿ ಒಟ್ಟು 5 ಪರಿಶಿಷಂಔ
ಕುಟುಂಬಗಳಿಗೆ ಕುಡಿಯುವ ನೀರಿನ ಸಂಪರ್ಕ ಒದಗಿಸದೆ ದಲಿತ ಕುಟುಂಬಗಳಿಗೆ ಅನ್ಯಾಯ ಮಾಡಿರುವುದಾಗಿ ಹಾಗೂ 16
ನಿದಿಜಷಂಔ ಪ್ರಕರಣಗಳಲ್ಲಿ ಶೇ. 20ರ ಅನುದಾನವೂ ಒಳಗೊಂಡಂತೆ ದುರ್ಬಳಕೆಯಾಗಿರುವುದಾಗಿ ಚೇಕರ್ಾಡಿ ಗ್ರಾ. ಪಂ. ವಿರುದ್ಧ
2008ರಲ್ಲಿ ವಿಶ್ವನಾಥ ಪೇತ್ರಿ ಅವರು ಅಪಾದಿಸಿದ್ದರು.
ಆಪಾದನೆಗಳ ಕುರಿತು ಪ್ರಾರಂಭಿಕ ವಿಚಾರಣೆ ನಡೆಸಿದ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳು
ಆಶ್ರಯ ಯೋಜನೆಯಡಿ ಹಣ ದುರುಪಯೋಗವಾಗಿದ್ದು, ಕಾರ್ಯದಶರ್ಿ(ಕೆ. ಸುರೇಶ್) ಇದರಲ್ಲಿ ಶಾಮೀಲಾಗಿರುವುದಾಗಿ ವರದಿ
ಮಾಡಿರುತ್ತಾರೆ.
ಪಂಚಾಯತ್ ವಿಸ್ತರಣಾಧಿಕಾರಿಗಳು ತಮ್ಮ ತನಿಖೆ ವರದಿಯಲ್ಲಿ, ಅನರ್ಹ ಫಲಾನುಭವಿಗಳಿಗೆ ಆಶ್ರಯ ಮತ್ತು ಇಂದಿರಾ
ಆವಾಝ್ ಯೋಜನೆಯ ಮನೆಗಳನ್ನು ಮಂಜೂರು ಮಾಡಿರುವುದಾಗಿ ಮತ್ತು ಇತರೆ ನಿದಿಜಷಂಔ 14 ಪ್ರಕರಣಗಳಲ್ಲಿ ಚೇಕರ್ಾಡಿ
ಗ್ರಾಮ ಪಂಚಾಯತ್ ಕಾರ್ಯದಶರ್ಿಯ ಕರ್ತವ್ಯ ಲೋಪದ ಬಗ್ಗೆ ವರದಿ ಮಾಡಿರುತ್ತಾರೆ.
ಶೇ. 20ರ ಹಣ ದುರುಪಯೋಗದ ಬಗ್ಗೆ ನೀಡಿರುವ ದೂರಿನ ನಿದಿಜಷಂಔ ಪ್ರಕರಣಗಳ ಕುರಿತು ಕೂಲಂಕಂಂಷಂವಾದ
ಹಾಗೂ ಸವಿವರವಾದ ಮುಕ್ತ ವಿಚಾರಣೆ ಅವಶ್ಯವೆಂದು ಭಾವಿಸಿರುವುದರಿಂದ ಹಾಗೂ ಕಾರ್ಯದಶರ್ಿಯ ಮೇಲೆ ಮಾಡಿರುವ
ಆಪಾದನೆಗಳು ಮೇಲ್ನೋಟಕ್ಕೆ ಸರಿ ಎಂದು ಕಂಡು ಬಂದಿರುವುದರಿಂದ ಮತ್ತು ಬ್ರಹ್ಮಾವರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ
ಗ್ರಾಮ ಪಂಚಾಯತ್ ಕಾರ್ಯದಶರ್ಿ ಸುರೇಶ್ ಇವರನ್ನು ಒಳಗೊಂಡಂತೆ ಕ್ರಿಮಿನಲ್ ಮೊಕದ್ದಮೆ ದಾಖಲಾಗಿರುವುದರಿಂದ
ತಾ.ಪಂ. ಇಓ ಕಾರ್ಯದಶರ್ಿ ಕೆ. ಸುರೇಶ್ರವರನ್ನು 2008ರ ನವೆಂಬರ್ 14ರಂದು ಅಮಾನತು ಮಾಡಿದ್ದರು.
ಅಮಾನತು ಆದೇಶ : ಚೇಕರ್ಾಡಿ ಗ್ರಾಮ ಪಂಚಾಯತ್ ಕಾರ್ಯದಶರ್ಿ ಕೆ. ಸುರೇಶ್ ಇವರು ವಸತಿ ಯೋಜನೆಗಳ ಹಣ
ದುರುಪಯೋಗ ಪಡಿಸಿಕೊಂಡಿರುವುದು ಹಾಗೂ ಅನರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿರುವುದು ಮತ್ತು ಶೆ. 20ರ ಅನುದಾನವನ್ನು
ದುರ್ಬಳಕೆ ಮಾಡಿರುವುದು ಅಲ್ಲದೆ ಶಾಸನ ಬದ್ಧ ಕರ್ತವ್ಯಗಳ ನಿರ್ವಹಣೆಯಲ್ಲಿ ಲೋಪವೆಸಗಿರುವುದು ಮೇಲ್ನೋಟಕ್ಕೆ
ಕಂಡುಬಂದಿರುವುದರಿಂದ ಕನರ್ಾಟಕ ನಾಗರೀಕ ಸೇವಾ (ವಗರ್ೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು 1957ರ
ನಿಯಮ 15(3) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಬಳಸಿಕೊಂಡು ಸದ್ರಿ ನಿಯಮ 10 (1)ರನ್ವಯ ಸುರೇಶ್, ಕಾರ್ಯದಶರ್ಿ ಗ್ರೇಡ್
- 2, ಚೇಕರ್ಾಡಿ ಗ್ರಾಮ ಪಂಚಾಯತ್, ಉಡುಪಿ ತಾಲೂಕು ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕ್ರಮಬದ್ಧ ವಿಚಾರಣೆ
ಕಾಯ್ದಿರಿಸಿ, ಮುಂದಿನ ಆದೇಶದವರೆಗೆ ಅಮಾನತಿನಲ್ಲಿರಿಸಲಾಗಿದೆ ಎಂದು ತಾ.ಪಂ. ಇಓ ತನ್ನ ಆದೇಶದಲ್ಲಿ ದಾಖಲಿಸಿದ್ಧರು.
ಈ ಅಮಾನತು ಪ್ರಕರಣಕ್ಕೆ ಸಂಬಂಧಿಸಿದಂತೆ ದೀರ್ಘ ಕಾಲದ ಬಳಿಕ ಇದೀಗ ಚೇಕರ್ಾಡಿ ಗ್ರಾ.ಪಂ.ನಲ್ಲಿ ಕೆ. ಸುರೇಶ್
ಕಾರ್ಯದಶರ್ಿಯಾಗಿದ್ದ ಅವಧಿಯಲ್ಲಿ ನಡೆಸಿದ ಅವ್ಯವಹಾರಗಳಿಗೆ ಸಂಬಂಧಿಸಿ ಇದೀಗ ಇಲಾಖ ತನಿಖೆ ಪ್ರಕ್ರಿಯೆ ಆರಂಭಗೊಂಡಿದೆ.
- ಕೃಪೆ : ಹಾಯ್ ಉಡುಪಿ (ಅಕ್ಟೋಬರ್)

ಜನಪರ ವೇದಿಕೆ ಕಾರ್ಯಕರ್ತರ ಸಮಾವೇಶ
ಉಡುಪಿ : ಪ್ರಾಕೃತಿಕ ಸಂಪತ್ತು ಒಬ್ಬನಿಗೆ ಸೇರಿದ್ದಲ್ಲ. ಅದು ಎಲ್ಲರಿಗೂ ಸೇರಿದ್ದಾಗಿದೆ. ಈ ಹಿನ್ನಲೆಯಲ್ಲಿ ಖಾಸಗಿ ಆಸ್ತಿ ಪರಿಕಲ್ಪನೆಯೇ
ತಪ್ಪು ಎಂದು ಜನಪರ ಚಿಂತಕ ಪ್ರೊ. ಹಯವದನ ಮೂಡುಸಗ್ರಿ ಹೇಳಿದರು.
ಸೆ. 27ರಂದು ಉಡುಪಿಯಲ್ಲಿ ನಡೆದ ಒಂದು ದಿನದ ಜಿಲ್ಲಾಮಟ್ಟದ ಜನಪರ ವೇದಿಕೆ ಕಾರ್ಯಕರ್ತರ ಸಮಾವೇಶದಲ್ಲಿ
ಸಮಾರೋಪ ಭಂಷಂಣಕಂರಂರಂಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಜಾತಿ ವ್ಯವಸ್ಥೆಯನ್ನು ನೂರಕ್ಕೆ ನೂರು ತಿರಸ್ಕರಿಸಬೇಕು. ಆಳುವ ವರ್ಗಗಳು ಜನರನ್ನು ಒಡೆದು ಆಳಲು ರೂಪಿಸಿದ
ಪಿತೂರಿಯೇ ಈ ಜಾತಿ ವ್ಯವಸ್ಥೆಯಾಗಿದೆ ಎಂದ ಪ್ರೊ. ಹಯವದನ ಅವರು, ಶಇಂಂಷಂಣಇ ರಹಿತ ಸಮಾಜ ಕಟ್ಟಲು ಜನಪರ
ಸಂಘಟನೆಗಳು ಹೋರಾಡಬೇಕೆಂದು ತಿಳಿಸಿದರು.
ಜನಪರ ಹೋರಾಟಗಾರ ಜಯನ್ ಮಲ್ಪೆ ಸಮಾವೇಶವನ್ನು ಉದ್ಘಾಟಿಸಿದರು. ‘ಜಾತಿ ವಿನಾಶ ಹಾಗೂ ಅಂಬೇಡ್ಕರ್
ಮತ್ತು ಹೋರಾಟ’ ಎಂಬ ವಿಷಂಂಂಂದಂ ಮೇಲೆ ವಿಚಾರ ಮಂಡಿಸಿದ ಅವರು, ಎಲ್ಲಾ ಜಾತಿ-ಮತಗಳ ಬಡವರು ಒಂದಾಗಿ
ಹೋರಾಟ ನಡೆಸಬೇಕೆಂದು ಕರೆ ನೀಡಿದರು.
ಜನಪರ ವೇದಿಕೆ ರಾಜ್ಯ ಕಾರ್ಯದಶರ್ಿ ಶ್ರೀರಾಮ ದಿವಾಣ ಅವರು ಮಾತನಾಡಿ, ಭಾರತದ ಸಂವಿಧಾನದ ಆಶಯಗಳನ್ನು

ಬಡವರ ಬಗ್ಗೆ ಕಾಳಜಿ ಇದ್ದಲ್ಲಿ ಸರಕಾರ ಅಕ್ರಮ-ಸಕ್ರಮ ಸಮಿತಿ ಪುನರಾರಂಭಿಸಲಿ
ಉಡುಪಿ : ನೆನೆಗುದುಗೆ ಬಿದ್ದಿರುವ ಅಕ್ರಮ – ಸಕ್ರಮ ಸಮಿತಿಗಳನ್ನು ಕೂಡಲೇ ಪುನರಾರಂಭಿಸುವಂತೆ ಜನಪರ ವೇದಿಕೆ ರಾಜ್ಯ
ಕಾರ್ಯದಶರ್ಿ ಶ್ರೀರಾಮ ದಿವಾಣ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ಸೆ. 20 ರಂದು ಕಜರ್ೆ – ಗುಡ್ಡೆಯಂಗಡಿಯಲ್ಲಿ ನಡೆದ ಜನಪರ ವೇದಿಕೆ ಕಾರ್ಯರ್ತರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ
ಅವರು ಮಾತನಾಡುತ್ತಿದ್ದರು.
ಅಕ್ರಮ – ಸಕ್ರಮ ಕೋರಿ ಬಡವರು ಸಲ್ಲಿಸಿದ ಲಕ್ಷಾಂತರ ಅಜರ್ಿಗಳು ಸರಕಾರಿ ಕಛೇರಿಗಳಲ್ಲಿ ಧೂಳು ಹಿಡಿದುಕೊಂಡು
ಬಿದ್ದಿವೆ. ಹಲವಾರು ಅಜರ್ಿಗಳು ಇನ್ನೂ ತನಿಖಾ ಹಂತದಲ್ಲೇ ಉಳಿದುಬಿಟ್ಟಿವೆ. ಜನಪ್ರತಿನಿಧಿಗಳ ಹಾಗೂ ಸರಕಾರಿ ಅಧಿಕಾರಿಗಳ
ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯಿಂದಾಗಿ ಅನೇಕ ಬಡ ಕುಟುಂಬಗಳು ಸಲ್ಲಿಸಿದ ಅಜರ್ಿಗಳು ಕಾಣೆಯಾಗಿವೆ ಅಥವಾ ಕಸದ ಬುಟ್ಟಿ
ಸೆರಿವೆ ಎಂದು ಶ್ರೀರಾಮ ದಿವಾಣ ಆರೋಪಿಸಿದರು.
ರಾಜ್ಯ ಸರಕಾರಕ್ಕೆ ನಿಜವಾಗಿಯೂ ಬಡವರ ಮೇಲೆ ಕಾಳಜಿ ಇದ್ದಲ್ಲಿ ಭಂಷಂಣಗಂಳಲ್ಲಿ ಆಶ್ವಾಸನೆ, ಭರವಸೆ ಕೊಡುವುದನ್ನು
ಬಿಟ್ಟು, ಮೊಸಳೆ ಕಣ್ಣೀರು ಸುರಿಸದೆ ಅಕ್ರಮ-ಸಕ್ರಮ ಸಮಿತಿಗಳನ್ನು ಪುನರಾರಂಭಿಸುವಂತೆ ಶ್ರೀರಾಮ ದಿವಾಣ ಸರಕಾರಕ್ಕೆ ಸವಾಲೊಡ್ಡಿದರು.
ಕಾರ್ಯಕರ್ತರ ಸಭೆಯಲ್ಲಿ ಜನಪರ ವೇದಿಕೆ ಕಜರ್ೆ ವಲಯ ಘಟಕದ ಅಧ್ಯಕ್ಷೆ ಶ್ರೀಮತಿ ಅಮ್ಮಣಿ, ಕಾರ್ಯದಶರ್ಿ
ಮಾಧವ ನಾಯ್ಕ, ಕುಂಜಾಲು ವಲಯ ಘಟಕದ ಸಂಚಾಲಕಿ ಶ್ರೀಮತಿ ವೆಳ್ಳಿಯಮ್ಮ, ಪದಾಧಿಕಾರಿಗಳಾದ ಕು| ಸುಮಿತ್ರ, ಶ್ರೀಮತಿ
ಪೂಣರ್ಿಮ, ಶ್ರೀಮತಿ ಪಂಂಷಂಚಿ ಮೊದಲಾದವರು ಉಪಸ್ಥಿತರಿದ್ದರು.

ಜನಪರ ವೇದಿಕೆ ಬನವಾಸಿ ಹೋಬಳಿ ಘಟಕದಿಂದ ರಸ್ತೆ ದುರಸ್ಥಿಗೆ ಒತ್ತಾಯ
ಶಿರಸಿ : ತಾಲೂಕಿನ ಗುಡ್ನಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಂಡ್ಗೇಹಳ್ಳಿ ರಸ್ತೆಯನ್ನು ಕೂಡಲೇ ದುರಸ್ಥಿ ಮಾಡುವಂತೆ
ಒತ್ತಾಯಿಸಿ ಜನಪರ ವೇದಿಕೆಯ ಬನವಾಸಿ ಹೋಬಳಿ ಘಟಕ ಅಕ್ಟೋಬರ್ 14ರಂದು ಗ್ರಾ. ಪಂ. ಮೂಲಕ ಉತ್ತರ ಕನ್ನಡ ಜಿ.
ಪಂ.ಗೆ ಮನವಿ ಸಲ್ಲಿಸಿದೆ.
ಮನವಿ ಸಲ್ಲಿಸಿದ ನಿಯೋಗದಲ್ಲಿ ವೇದಿಕೆಯ ರಾಜ್ಯ ಸಮಿತಿ ಸದಸ್ಯ ಮತ್ತು ಜಿಲ್ಲಾಧ್ಯಕ್ಷ ರವಿ ಕೆ. ನವಣಗೇರಿ, ಬನವಾಸಿ
ಹೋಬಳಿ ಘಟಕದ ಅಧ್ಯಕ್ಷ ಬಲೀಂದ್ರ ಹೊನ್ನಪ್ಪ ನಾಯ್ಕ, ನವಣಗೇರಿ-ಕಾಮ್ಕೋ ಗ್ರಾಮ ಘಟಕದ ಅಧ್ಯಕ್ಷ ಗೋಪಾಲ ಪಟಗಾರ,
ಎಮ್ಮೆನಹೊಂಡ ಗ್ರಾಮ ಘಟಕದ ಅಧ್ಯಕ್ಷ ಮೋಹನ ಜೋಗಿ, ಕಾರ್ಯಕರ್ತರಾದ ಸತೀಶ ನಾಯ್ಕ, ಸಾವಿತ್ರಿ, ಭಾಸ್ಕರ, ಚಂದ್ರು, ಶಿವು
ನಾಯ್ಕ, ಯೋಗೀಶ, ಮಂಜುನಾಥ, ಗೌಸ್ಬೀರ್. ಹುಲಿಯಾ ಗೌಡ, ಬಿ.ಟಿ. ಕೆರಿಯ ಮೊದಲಾದವರು ಮನವಿ ಸಲ್ಲಿಸಿದ
ನಿಯೋಗದಲ್ಲಿ ಉಪಸ್ಥಿತರಿದ್ದರು.
ಈಡೇರಿಸುವುದೇ ಜನಪರ ವೇದಿಕೆಯ ಗುರಿ ಎಂದರು. ಜನಪರ ಚಿಂತಕ ಡಾ| ಶಶಿಕಾಂತ್ ಹಾಗೂ ದಸಂಸ ನಾಯಕ ವಾಸು
ನೇಜಾರು ಉಪಸ್ಥಿತರಿದ್ದರು.
ಗ್ರಾಮ ಮಟ್ಟದಲ್ಲಿ ಬಡಜನರ ಸಮಸ್ಯೆಗಳನ್ನು ಗುರುತಿಸಿ, ಜನರನ್ನು ಸಂಘಟಿಸಿ, ನಿರಂತರವಾಗಿ ಹೋರಾಟ ಹಮ್ಮಿಕೊಳ್ಳಲು
ಸಮಾವೇಶದಲ್ಲಿ ನಿಧರ್ಾರ ಕೈಗೊಳ್ಳಲಾಯಿತು.
ಜನಪರ ವೇದಿಕೆಯ ದಾಮೋದರ ಜತ್ತನ್ನ ಸ್ವಾಗತಿಸಿದರು. ರಸೂಲ್ ಬಾಕರ್ೂರ್ ವಂದಿಸಿದರು.

2009 October 31
by janaparavedike

ಜನಪರ ವೇದಿಕೆ – ರಾಜ್ಯ ಸಮಿತಿ
ಸಂಪರ್ಕ ವಿಳಾಸ: ಶ್ರೀರಾಮ ದಿವಾಣ, ಕರ್ಕಡ ಕಂಪೌಂಡ್, ಬಂಟ್ಸ್ ಹಾಸ್ಟೆಲ್ ಬಳಿ, ಉಡುಪಿ-1,ಮೊಬೈಲ್:9242304549
ಇ-ಟಚಿಟ: ರಿಚಿಟಿಚಿಠಿಚಿಡಿಚಿತಜಜಞಜ @ರಟಚಿಟ.ಛಿಠಟ ಃಟಠರ: ರಿಚಿಟಿಚಿಠಿಚಿಡಿಚಿತಜಜಞಜ.ತಿಠಡಿಜಠಿಡಿಜ.ಛಿಠಟ

ರಾಜ್ಯ ಕಾರ್ಯದಶರ್ಿ: ಶ್ರೀರಾಮ ದಿವಾಣ(ಉಡುಪಿ), ರಾಜ್ಯ ಸಮಿತಿ ಸದಸ್ಯರು: ರವಿ ಕೆ. ನವಣಗೇರಿ (ಉ.ಕ.), ಶಾಂತಪ್ಪ ಯಾಳಗಿ (ಬಿಜಾಪುರ)

ಜ.ವೇ: ಪ.ಸಂ.: 29-09 ತಾರೀಕು: 24-10-2009

ಇವರಿಗೆ,
ಮಾನ್ಯ ರಾಜ್ಯಪಾಲರು
ರಾಜಭವನ, ಬೆಂಗಳೂರು.

ವಿಷಯ: ದ.ಕ. ಮತ್ತು ಕಾಸರಗೋಡು ಜಿಲ್ಲೆಯ ಬಡ ಮತ್ತು ಶೋಷಿತ ಕುಟುಂಬಗಳಿಗೆ
ಸೇರಿದ 19 ಅವಿವಾಹಿತ ಯುವತಿಯರನ್ನು ಸೈನೈಡ್ ನೀಡಿ ಕೊಲೆಗೈದು,
ಚಿನ್ನಾಭರಣ ದೋಚಿದ ಪ್ರಕರಣದ ಕುರಿತು.

ಮಾನ್ಯರೇ,
ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯ ವಿವಿಧ ತಾಲೂಕುಗಳ ಗ್ರಾಮೀಣ ಪ್ರದೇಶಗಳಿಗೆ ಸೇರಿದ ಆಥರ್ಿಕವಾಗಿ ಮತ್ತು ಸಾಮಾಜಿಕವಾಗಿ ತೀರಾ ಹಿಂದುಳಿದ ಮತ್ತು ಶೋಷಿತ ಸಮುದಾಯದ ಕುಟುಂಬಗಳ 19 ಮಂದಿ ಅವಿವಾಹಿತ ಯುವತಿಯರನ್ನು ಮದುವೆಯಾಗುವುದಾಗಿ ಸುಳ್ಳು ಹೇಳಿ, ಲೈಂಗಿಕವಾಗಿ ಉಪಯೋಗಿಸಿದ ಬಳಿಕ ಸೈನೈಡ್ ನೀಡಿ ಕೊಲೆ ಮಾಡಿ, ನಗ-ನಗದು ದೋಚಿದ ಸರಕಾರಿ ಶಾಲಾ ಶಿಕ್ಷಕ ಕನ್ಯಾನ ಮೋಹನ ಕುಮಾರನನ್ನು ಬಿ.ಸಿ.ರೋಡಿನ ಒಬ್ಬಾಕೆ ಯುವತಿಯ ಸಹಾಯದಿಂದ ಬಂಟ್ವಾಳ ಪೋಲೀಸರು ಬಂಧಿಸಿದ್ದಾರೆ.
ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಜನರು ಪ್ರತಿಭಟನೆ ವ್ಯಕ್ತಪಡಿಸಿದ ನಂತರ ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ತನಿಖೆ ನಡೆಸಿ, ಸರಣೀ ಹಂತಕನನ್ನು ಬಂಧಿಸಿದ ಪೋಲೀಸರನ್ನು ಹಾಗೂ ಪೋಲೀಸರ ತನಿಖೆಗೆ ಮಾಹಿತಿದಾರಳಾಗಿ ಸಹಕರಿಸಿದ ಬಿ.ಸಿ.ರೋಡಿನ ಯುವತಿಯನ್ನು ಜನಪರ ವೇದಿಕೆ ಹೃತ್ಪೂರ್ವಕವಾಗಿ ಅಭಿನಂದಿಸುತ್ತದೆ. ಮಾತ್ರವಲ್ಲ, ಉನ್ನತ ಮಟ್ಟದ ತನಿಖೆಗೆ ವಿನಂತಿಸುತ್ತದೆ.
ವಿಕೃತಕಾಮಿ ಮೋಹನ ಕುಮಾರ್ ವಿವಿಧ ಶಾಲೆಗಳಲ್ಲಿ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸಿದ್ದು, ಈತನ ವಿರುದ್ಧ ವಿವಿಧೆಡೆ ಹಲವು ಬಾರಿ ದೂರುಗಳು ಬಂದಾಗಲೂ ಸರಿಯಾಗಿ ತನಿಖೆ ನಡೆಸದೆ, ಈತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿ ಪ್ರದಶರ್ಿಸಿರುವುದು ಹಾಗೂ ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಈ ರೀತಿ ಕರ್ತವ್ಯಲೋಪ ಎಸಗಿದ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಗುರುತಿಸಿ, ಇವರುಗಳ ವಿರುದ್ಧ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜನಪರ ವೇದಿಕೆ ಒತ್ತಾಯಿಸುತ್ತದೆ.
ಯುವತಿ ಕಾಣೆ ಅಥವಾ ನಾಪತ್ತೆ ಪ್ರಕರಣ ದಾಖಲಿಸುವಲ್ಲಿ ಮತ್ತು 19 ನಿಗೂಢ ಸಾವಿನ ಪ್ರಕರಣಗಳ ತನಿಖೆಯನ್ನು ಸರಿಯಾಗಿ ನಡೆಸದೆ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿ ಪ್ರದಶರ್ಿಸಿದ ಹಾಗೂ ಕರ್ತವ್ಯಲೋಪವೆಸಗಿದ ಸಂಬಂಧಿಸಿದ ಎಲ್ಲಾ ಠಾಣೆಗಳ ಪೋಲೀಸ್ ಅಧಿಕಾರಿಗಳನ್ನು ತನಿಖೆಗೆ ಗುರಿ ಪಡಿಸಿ ಇಂತಹವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಜನಪರ ವೇದಿಕೆ ಆಗ್ರಹಿಸುತ್ತದೆ.
ಅಸಹಜವಾಗಿ ಸಾವಿಗೀಡಾದ ಯುವತಿಯರ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ ವೈದ್ಯಾಧಿಕಾರಿಗಳು, ಈ ಪ್ರಕ್ರಿಯೆಯಲ್ಲಿ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿ ಪ್ರದಶರ್ಿಸಿರುವುದು ಹಾಗೂ ಕರ್ತವ್ಯಲೋಪವೆಸಗಿರುವುದು ಮೇಲ್ನೋಟಕ್ಕೆ ಸಾಬೀತಾಗುತ್ತಿದೆ. (ಉದಾ: ಕೊಲ್ಲೂರಿನಲ್ಲಿ ಪತ್ತೆಯಾದ ಶಾಂತ ಅವರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಯನ್ನೇ ನಡೆಸದೆ, ನಡೆಸಿದೆ ಎಂದು ಸುಳ್ಳು ಹೇಳಿ ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಶವವನ್ನು ಪೋಲೀಸರಿಗೆ ಹಸ್ತಾಂತರಿಸಿರುವುದು) ಕರ್ತವ್ಯಲೋಪವೆಸಗಿದ ಇಂತಹ ಎಲ್ಲಾ ವೈದ್ಯಾಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಜನಪರ ವೇದಿಕೆ ಒತ್ತಾಯಿಸುತ್ತದೆ.
ಸರಣಿ ಹಂತಕ ಕನ್ಯಾನ ಮೋಹನ ಕುಮಾರನ ಅಮಾನುಷ ಕೃತ್ಯಗಳಿಗೆ ಬಲಿಯಾದ ಯುವತಿಯರೆಲ್ಲರೂ ದುಡಿಯುವವರಾಗಿದ್ದು, ತೀರಾ ಬಡ ಕುಟುಂಬಕ್ಕೆ ಮತ್ತು ಶೋಷಿತ ಸಮುದಾಯಕ್ಕೆ ಸೇರಿದವರಾಗಿದ್ದುದರಿಂದ ಇವರ ಕುಟುಂಬಗಳಿಗೆ ತಲಾ 5ಲಕ್ಷ ರು. ಪರಿಹಾರಧನ ನೀಡಬೇಕೆಂದು ಜನಪರ ವೇದಿಕೆ ಮನವಿ ಮಾಡುತ್ತದೆ.
ತಮ್ಮ ವಿಶ್ವಾಸಿ,
ಯಥಾಪ್ರತಿ:
1. ಮಾನ್ಯ ಅಧ್ಯಕ್ಷರು, ಕನರ್ಾಟಕ ರಾಜ್ಯ ಮಹಿಳಾ ಆಯೋಗ. ಶ್ರೀರಾಮ ದಿವಾಣ
2. ಮಾನ್ಯ ಅಧ್ಯಕ್ಷರು, ಕನರ್ಾಟಕ ರಾಜ್ಯ ಮಾನವಹಕ್ಕುಗಳ ಆಯೋಗ. (ರಾಜ್ಯ ಕಾರ್ಯದಶರ್ಿ)

ಜನಪರ ವೇದಿಕೆ – ರಾಜ್ಯ ಸಮಿತಿ
ಸಂಪರ್ಕ ವಿಳಾಸ: ಶ್ರೀರಾಮ ದಿವಾಣ, ಕರ್ಕಡ ಕಂಪೌಂಡ್, ಬಂಟ್ಸ್ ಹಾಸ್ಟೆಲ್ ಬಳಿ, ಉಡುಪಿ-1,ಮೊಬೈಲ್:9242304549
ಇ-ಟಚಿಟ: ರಿಚಿಟಿಚಿಠಿಚಿಡಿಚಿತಜಜಞಜ @ರಟಚಿಟ.ಛಿಠಟ ಃಟಠರ: ರಿಚಿಟಿಚಿಠಿಚಿಡಿಚಿತಜಜಞಜ.ತಿಠಡಿಜಠಿಡಿಜ.ಛಿಠಟ

ರಾಜ್ಯ ಕಾರ್ಯದಶರ್ಿ: ಶ್ರೀರಾಮ ದಿವಾಣ(ಉಡುಪಿ), ರಾಜ್ಯ ಸಮಿತಿ ಸದಸ್ಯರು: ರವಿ ಕೆ. ನವಣಗೇರಿ (ಉ.ಕ.), ಶಾಂತಪ್ಪ ಯಾಳಗಿ (ಬಿಜಾಪುರ)

ಜ.ವೇ: ಪ.ಸಂ.: 28 -09 ತಾರೀಕು: 15-10-2009

ಇವರಿಗೆ,
ಮಾನ್ಯ ರಾಜ್ಯಪಾಲರು,
ರಾಜ ಭವನ, ಬೆಂಗಳೂರು.

ವಿಷಯ : ಉತ್ತರ ಕನ್ನಡ ಜಿಲ್ಲೆಯ ಇಟಗುಳಿ ಗ್ರಾಮ ಪಂಚಾಯಿತಿಯ
ಕಾರ್ಯದಶರ್ಿಯವರು ಜನಾಭಿಪ್ರಾಯದ ವಿರುದ್ಧ ಜನವಿರೋಧಿ
ಕಾಮಗಾರಿ ನಡೆಸಲು ಮುಂದಾದ ಬಗ್ಗೆ.
ಉಲ್ಲೇಖ: (1) ತಾ. 24.12.2008ರಂದು ಜನಪರ ವೇದಿಕೆ ನವಗ್ರಾಮ ಘಟಕವು
ಇಟಗುಳಿ ಗ್ರಾ.ಪಂ.ಗೆ ಸಲ್ಲಿಸಿದ ಮನವಿ
(2) ತಾ.30.12.2008 ರಂದು ಗ್ರಾ.ಪಂ. ಎದುರು ನಡೆಸಿದ ಧರಣಿ ಸತ್ಯಾಗ್ರಹ.
(3) ತಾ. 06.08.2009ರಂದು ಗ್ರಾ.ಪಂ.ಗೆ ಸಲ್ಲಿಸಿದ ಮನವಿ
(4) ಇಟಗುಳಿ ಗ್ರಾ.ಪಂ. ಕಾರ್ಯದಶರ್ಿ ಜನಪರ ವೇದಿಕೆಗೆ ನೀಡಿದ
ಮಾಹಿತಿ ಪತ್ರ. ನಂ.ಗ್ರಾ.ಪಂ/65/2009-2010. ತಾ. 26.08.2009.
(5) 2009ರ ಅಕ್ಟೋಬರ್ನಲ್ಲಿ ಗ್ರಾ.ಪಂ. ಸದಸ್ಯರ ಸಹಿತ ಗ್ರಾ.ಪಂ.
ಕಾಮಗಾರಿಗೆ ಆಕ್ಷೇಪ ವ್ಯಕ್ತಪಡಿಸಿ ಸಲ್ಲಿಸಿದ ಮನವಿ.
ಮಾನ್ಯರೇ,
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಇಟಗುಳಿ ಗ್ರಾಮ ಪಂಚಾಯಿತಿ ಕಾರ್ಯದಶರ್ಿಯವರು ಬಾಳೆಗದ್ದೆ ಗ್ರಾಮದ ನವಗ್ರಾಮದಲ್ಲಿ ಜನಾಭಿಪ್ರಾಯವನ್ನು ಮಾನ್ಯ ಮಾಡದೆ, ಗೌರವಿಸದೆ, ಜನಾಭಿಪ್ರಾಯದ ವಿರುದ್ಧವಾಗಿ ಗಟಾರ ನಿಮರ್ಾಣ ಮಾಡಲು ಮುಂದಾಗಿದೆ.
ನವಗ್ರಾಮದಲ್ಲಿ ಗ್ರಾ.ಪಂ. ಕಾರ್ಯದಶರ್ಿಯವರು ಪ್ರಸ್ತುತ ಯಾವ ಸ್ಥಳದಲ್ಲಿ ಗಟಾರ ನಿಮರ್ಿಸಲು ನಿರ್ಧರಿಸಿದೆಯೋ, ಆ ಸ್ಥಳದಲ್ಲಿ ಗಟಾರ ನಿಮರ್ಿಸಿದರೆ, ಅಲ್ಲಿ ಸ್ಲಂ (ಕೊಳಚೆ ಪ್ರದೇಶ) ನಿಮರ್ಾಣವಾಗಲಿದೆ ಎನ್ನುವುದು ನವಗ್ರಾಮದ ಸಮಸ್ತ ನಾಗರಿಕರ ಸ್ಪಷ್ಟ ಅಭಿಪ್ರಾಯವಾಗಿದೆ.
ಈ ನಿಟ್ಟಿನಲ್ಲಿ ನವಗ್ರಾಮದ ನಾಗರಿಕರು ಜನಪರ ವೇದಿಕೆ ನವಗ್ರಾಮ ಘಟಕದ ಮೂಲಕ ಕನಿಷ್ಠ 4 ಬಾರಿ ಲಿಖಿತವಾಗಿ ಗ್ರಾ.ಪಂ.ಗೆ ಮನವಿ ಸಲ್ಲಿಸಿದೆ. ಒಂದು ಬಾರಿ ಧರಣಿ ಸತ್ಯಾಗ್ರಹ ನಡೆಸಿದೆ. ಇವುಗಳೆಲ್ಲವನ್ನೂ (ಜನಾಭಿಪ್ರಾಯ) ನಿರ್ಲಕ್ಷಿಸಿ ಮತ್ತು ನವಗ್ರಾಮ ವ್ಯಾಪ್ತಿಯ ಜನ ಪ್ರತಿನಿಧಿಯ (ಗ್ರಾ.ಪಂ. ಸದಸ್ಯ) ವಿರೋಧವನ್ನು ಗಣನೆಗೆ ತೆಗೆದುಕೊಳ್ಳದೆ, ಜನ ವಿರೋಧಿ ಕಾಮಗಾರಿಯನ್ನು ಮಾಡಲು ಇಟಗುಳಿ ಗ್ರಾ.ಪಂ. ಮುಂದಾಗಿದೆ.
ನವಗ್ರಾಮದಲ್ಲಿ ಮನೆಗಳ ನಿಮರ್ಾಣದಲ್ಲಿನ ಕಾಮಗಾರಿ ಕಳಪೆಯಾಗಿದೆ. ಭ್ರಷ್ಟಾಚಾರ ನಡೆದಿದೆ. ಮಾತ್ರವಲ್ಲ, ನವಗ್ರಾಮದ ಜನರ ಹಕ್ಕಿನ ಭೂಮಿಯನ್ನು ತೆರವು ಗೊಳಿಸಲು ಗ್ರಾ.ಪಂ. ಮುಂದಾಗಿದೆ.
ಈ ಎಲ್ಲಾ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ, ಕೂಲಂಕುಷ ತನಿಖೆ ನಡೆಸಿ, ನವಗ್ರಾಮದ ನಾಗರಿಕರಿಗೆ ನ್ಯಾಯ ಒದಗಿಸಿಕೊಡಬೇಕೆಂದು ವಿನಮ್ರವಾಗಿ ವಿನಂತಿಸುತ್ತೇನೆ.
ತಮ್ಮ ವಿಶ್ವಾಸಿ,

(ಶ್ರೀರಾಮ ದಿವಾಣ)
ರಾಜ್ಯ ಕಾರ್ಯದಶರ್ಿ

ಜನಪರ ವೇದಿಕೆ – ಕೆಮ್ಮಣ್ಣು ವಲಯ ಘಟಕ
ಸಂಪರ್ಕ ವಿಳಾಸ: ದಾಮೋದರ ಜತ್ತನ್ನ, ರಾಜಕೃಪ, ಅಂಚೆ: ಹೂಡೆ, ಉಡುಪಿ ತಾಲೂಕು ಮತ್ತು ಜಿಲ್ಲೆ
ಮೊಬೈಲ್: 9901190331, 9964069260, 9242304549 ಇ-ಟಚಿಟ: ರಿಚಿಟಿಚಿಠಿಚಿಡಿಚಿತಜಜಞಜ @ರಟಚಿಟ.ಛಿಠಟ, ಃಟಚಿರ:ರಿಚಿಟಿಚಿಠಿಚಿಡಿಚಿತಜಜಞಜ.ತಿಠಡಿಜಠಿಡಿಜ.ಛಿಠಟ

ಜ.ವೇ:ಪ.ಸಂ:02-09 ತಾರೀಕು: 20-10-2009

ತೆಂಗಿಗೆ ಬೆಂಬಲ ಬೆಲೆಗಾಗಿ ಜನ ಜಾಗೃತಿ ಹಕ್ಕೋತ್ತಾಯ ಸಭೆ ನಡೆಸಲು ನಿಧರ್ಾರ

ಉಡುಪಿ: ತೆಂಗಿನ ಕಾಯಿಗೆ ಬೆಂಬಲ ಬೆಲೆ ಘೋಷಿಸುವಂತೆ ಸರಕಾರವನ್ನು ಒತ್ತಾಯಿಸುವ ನಿಟ್ಟಿನಲ್ಲಿ ಮನೆಮನೆಗಳಿಗೆ ಭೇಟಿ ನೀಡಿ ಜನಜಾಗೃತಿ ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ಬೃಹತ್ ಹಕ್ಕೋತ್ತಾಯ ಸಭೆ ನಡೆಸಲು ಜನಪರವೇದಿಕೆ ನಿರ್ಧರಿಸಿದೆ.
ಕೆಮ್ಮಣ್ಣುವಿನಲ್ಲಿ ಇತ್ತೀಚೆಗೆ ನಡೆದ ಜನಪರವೇದಿಕೆ ಕೆಮ್ಮಣ್ಣು ವಲಯ ಸಮಿತಿ ಸಭೆಯಲ್ಲಿ ಈ ಬಗ್ಗೆ ಚಚರ್ಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಜನಪರವೇದಿಕೆ ರಾಜ್ಯ ಕಾರ್ಯದಶರ್ಿ ಶ್ರೀರಾಮ ದಿವಾಣ ಅವರು ಸಂಘಟಿಕರಾಗಿ ಮತ್ತು ನಿರಂತರವಾಗಿ ರಾಜಿರಹಿತ ಹೋರಾಟ ನಡೆಸಿದರೆ ಮಾತ್ರ ನಮ್ಮ ಭೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯವೆಂದರು.
ಜನಪರವೇದಿಕೆ ವಲಯ ಸಮಿತಿ ಅಧ್ಯಕ್ಷ ಅಜಿತ್ ಪೈ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಸಂಘಟಕ ದಾಮೋದರ ಜೆ. ಜತ್ತನ್ನ ಹಾಗೂ ಉಡುಪಿ ನಗರಸಮಿತಿಯ ಅಧ್ಯಕ್ಷ ರಸೂಲ್ ಬಾಕರ್ೂರು ಅತಿಥಿಗಳಾಗಿ ಉಪಸ್ಥಿತರಿದ್ದರು. ಕೆಮ್ಮಣ್ಣು ವಲಯ ಸಮಿತಿ ಕಾರ್ಯದಶರ್ಿ ಓಸ್ವಲ್ಡ್ ರೋಡ್ರಿಗಸ್ ಸ್ವಾಗತಿಸಿ ವಂದಿಸಿದರು.

ದಾಮೋದರ್ ಜತ್ತನ್ನ ಶ್ರೀರಾಮ ದಿವಾಣ ರಸೂಲ್ ಬಾಕರ್ೂರು
(ಜಿಲ್ಲಾ ಸಂಘಟಕರು) (ರಾಜ್ಯ ಕಾರ್ಯದಶರ್ಿ) (ನಗರ ಸಮಿತಿ ಅಧ್ಯಕ್ಷರು)
ಉಡುಪಿ.

Under-trial commits suicide: Police brutality suspected

2009 October 27

Udupi: Prakash alias Puttappa (30) – hailing from Haveri – an under-trial inmate in the sub-jail committed suicide by hanging himself in the jail toilet on 26 October.
SP Praveen Madhukar Pavaar and DYSP Jayanth V.Shetty are said to have stripped Prakash and inflicted torture with the pretext of ‘enquiry’. Unable to bear the Prakash committed suicide, allege other inmates.
Some police officials, when they visited the spot the inmates are said to have showered them with footwear

Reply from Press Council of India on a complaint against Udayavani

2009 October 27

Janapara Vedike had lodged a complaint to Press Council of India against Udayavani for publishing an utterly false story titled, “Terrorists in Shabharimale” (Shabarimaleyalli ugraru) on its front page on 14 january 2009. The reply states as follows:
Subject: Complaint of Shri Shreerama Diwana, udupi against Udayavani
Sir,
I am to refer to your letter dated 17.9.09 on the subject mentioned above and to inform you that
showcause notice is being issued to the respondent-editor “Udayavani” simultaneously. As and when
written statement of the respondent-editor is received, the same will be forwarded to you for
information/counter comments
Yours Faithfully,
Pradeep Bahl, Section Officer {c}

The report which was an enormous construct in the news room was designed to create a certain atmosphere of anxiety and fear-psychosis in the minds of the reader, a stimulant for threat perception.

ಶ್ರೀಕುಮಾರ್ ಎಂಬ ಸಂಸಾರಸ್ಥ

2009 October 27

ಕೋಸ್ತಾ ಗೆವ್ರಾಸ್, ಸವರ್ಾಧಿಕಾರಿ ಪ್ರಭುತ್ವಗಳ ಮಿಣ್ಣಗಿನ ಹಿಂಸಾ ಸಿದ್ಧಾಂತ ಹಾಗು ತಣ್ಣನೆಯ ರಾಜಕೀಯ ಅಮಾನುಷತೆಗಳ ಕುರಿತು ಪ್ರಜ್ಞೆಯನ್ನು ಬಡಿದೆಬ್ಬಿಸುವಂತಹ ಸಿನಿಮಾಗಳನ್ನು ಮಾಡುತ್ತಿರುವ ನಿದರ್ೆಶಕ; ಆತನ ‘ಜೀ’ ಬಹಳ ಖ್ಯಾತವಾದ ಚಿತ್ರ. ‘ಆಮೇನ್’ ಅಷ್ಟೇ ಗಾಢವಾದ ಪ್ರಭಾವ ಬೀರುವ ಮತ್ತೊಂದು ಚಿತ್ರ. ನಾಝಿ ಜರ್ಮನಿಯಲ್ಲಿ ಯಹೂದಿಯರ ಸಾಮೂಹಿಕಹತ್ಯೆಗೆ ನಡೆದ ತಯಾರಿ ಹಾಗು ಯೋಜಿತ ರೀತಿಯಲ್ಲಿ ಕಾರ್ಯಗತಗೊಳಿಸಿದ ವಿಧಾನಗಳನ್ನು ಜಗತ್ತಿಗೆ ಸಾಕ್ಷಿ ಸಹಿತ ಜಾಹೀರು ಮಾಡಿ, ಆ ಹತ್ಯಾಕಾಂಡವನ್ನು ತಡೆಯಲು ಸೆಣಸಿದ ಲೆಫé್ಟಿನೆಂಟ್ ಕಟರ್್ ಗಸರ್ಿ್ಟನ್ ಬರೆದ ‘ಗಸರ್ಿ್ಟನ್ ವರದಿ’ಯನ್ನು ಕಥಾವಸ್ತುವಾಗುಳ್ಳ ಚಿತ್ರ ಇದು. ನಾಝಿ ಅಧಿಕಾರ ವ್ಯವಸ್ಥೆಯಲ್ಲಿ ಅತ್ಯಂತ ಪ್ರತಿಷ್ಠಿತ ಅಂಗವಾಗಿದ್ದ ಎಸ್.ಎಸ್.(ಸ್ಟುಟ್ಜ್ಸ್ಟಫೆಲ್- ರಕ್ಷಣಾ ಪಡೆ)ನಲ್ಲಿ ಅರೋಗ್ಯ ಹಾಗು ನೈರ್ಮಲೀಕರಣ ವಿಭಾಗದಲ್ಲಿ ಅಧಿಕಾರಿಯಾಗಿದ್ದ ಗಸರ್ಿ್ಟನ್, ಎಸ್.ಎಸ್.ನ ‘ಸಂಹಾರ ವಿಭಾಗ’ವು ಗ್ಯಾಸ್ಚೆಂಬರ್ಗಳನ್ನು ರಚಿಸಿ, ಸಾಮೂಹಿಕವಾಗಿ ಹತ್ಯೆಮಾಡುವ ಕೆಲಸ ಶುರುಮಾಡಿರುವುದನ್ನು ಕಣ್ಣಾರೆ ಕಂಡು ಮೊದಲು ಸ್ವೀಡನಿನ ರಾಯಭಾರಿಗೂ, ಅದೂ ಫಲ ನೀಡದಿದ್ದಾಗ ವೆಟಿಕಾನಿನ ರೋಮನ್ ಕ್ಯಾಥೋಲಿಕ್ ಚಚರ್ಿಗೂ ಸಾಕ್ಷ್ಯಸಹಿತ ತಿಳಿಸಿ ಹತ್ಯಾಕಾಂಡವನ್ನು ನಿಲ್ಲಿಸಲು ಒದ್ದಾಡುತ್ತಾನೆ. ಇವನ ಜೊತೆ ಜರ್ಮನಿಯಲ್ಲಿ ವೆಟಿಕಾನ್ ಪ್ರತಿನಿಧಿಯಾಗಿದ್ದ ಯುವ ಪಾದ್ರಿ ರಿಕಾಡರ್ೊ ಕೈಜೋಡಿಸುತ್ತಾನೆ. ಇಬ್ಬರೂ ಈ ಹತ್ಯಾಕಾಂಡ ನೈಜವಾದ ಕ್ರಿಶ್ಚಿಯನ್ ಧಾಮರ್ಿಕತೆಗೆ ವಿರುದ್ಧವಾಗಿದ್ದು, ಈ ಧರ್ಮಬಾಹಿರ ಹಿಂಸೆಯನ್ನು ತಡೆಯುವುದೇ ನಿಜವಾದ ಧರ್ಮಶ್ರದ್ಧೆ ಎಂದು ನಂಬಿಕೊಂಡು ಈ ಕಾರ್ಯಕ್ಕೆ ಬದ್ಧರಾಗಿರುತ್ತಾರೆ. ಆದರೆ ವೆಟಿಕಾನದ ಪೋಪ್ ಕೂಡ ಇವರ ಮನವಿಗಳನ್ನು ಮನ್ನಿಸಿ ಕಾರ್ಯಪ್ರವೃತ್ತರಾಗಲು ಹಿಂಜರಿದಾಗ ರಿಕಾಡರ್ೊ ಯಹೂದಿಯರ ಜೊತೆ ಕೂಡುದೊಡ್ಡಿ ಸೇರಿ, ಅವರ ಜೊತೆ ಹತ್ಯೆಯಾಗುತ್ತಾನೆ. ಗಸರ್ಿ್ಟನ್, ಯುದ್ಧ ಖೈದಿಯಾಗಿ ಸೆರೆಯಾಗಿ ‘ಗಸರ್ಿ್ಟನ್ ವರದಿ’ ನೀಡುತ್ತಾನೆ. ಚಿತ್ರದಲ್ಲಿ ಪ್ರಾಸಂಗಿಕವಾದ ದೃಷ್ಯಗಳಲ್ಲಿ, ಗಸರ್ಿ್ಟನನ ಮಗ ತನ್ನ ತಂದೆ ಎಸ್.ಎಸ್. ಅಧಿಕಾರಿ ಎಂಬ ಗತ್ತಿನಲ್ಲಿ, ಅವನು ಎದುರಾದ ತಕ್ಷಣ ‘ಹೇಲ್ ಫ್ಯುಹ್ರಾರ್’ ಎಂದು ಹಿಟ್ಲರ್ ಸಲ್ಯುಟ್ ಹೊಡೆಯುತ್ತಿರುತ್ತಾನೆ. ಅಗೆಲ್ಲ ಗಸರ್ಿ್ಟನ್ ಅದು ತನ್ನ ಮಗ ಕಲಿಯಬಾರದ ಅಸಭ್ಯ ನಡುವಳಿಕೆ ಎಂದು ಗದರುತ್ತೀರುತ್ತಾನೆ. ಕೋಸ್ತಾ ಗೆವ್ರಾಸನ ಗಸರ್ಿ್ಟನ್ ಸಂಸಾರಸ್ಥ, ತನ್ನ ವೃತ್ತಿಯಲ್ಲಿ ಶ್ರದ್ಧೆ ಇಟ್ಟವನು, ಕ್ರೌರ್ಯ ಆಧಾಮರ್ಿಕ ಎಂದು ಬಲವಾಗಿ ನಂಬಿದ ಧರ್ಮಶ್ರದ್ಧೆಯುಳ್ಳವನು; ಈ ಗುಣಗಳಿಂದ ಪ್ರೇರಿತನಾಗಿ ಆತ ನಾಝಿ ವ್ಯವಸ್ಥೆಯನ್ನು ಎದುರು ಹಾಕಿಕೊಳ್ಳುತ್ತಾನೆ. ಸನ್ಯಾಸಿ ರಿಕಾಡರ್ೊ ವೆಟಿಕಾನ್ನ ಕಟು ಸಾಂಪ್ರದಾಯಿಕ ವ್ಯವಸ್ಥೆಯೊಳಗಿರುವ ಗಸರ್ಿ್ಟನ್; ವ್ಯವಸ್ಥೆಗೆ ಧರ್ಮ ಅಧಿಕಾರ ಸಾಧನವಾಗಿ, ಧರ್ಮ ಕಾರುಣ್ಯ ಡಂಭಾಚಾರವಗಿದೆ ಅನಿಸಿದ ಗಳಿಗೆ ಆತ ತನ್ನ ಧರ್ಮಕ್ಕೆ ಅಪವಿತ್ರವಾದ ಯಹೂದಿಯರ ನಕ್ಷತ್ರ ಚಿನ್ಹೆ ಧರಿಸಿ, ‘ದೇವರು ತನ್ನ ಮಕ್ಕಳಿಗೇ ಅನ್ಯಾಯ ಮಾಡುತ್ತನಲ್ಲ! ಇದು ಯಾಕೆ ಎಂದು ನಾನು ಹುಡುಕ ಬೇಕು’, ಅದಕೋಸ್ಕರ ಹಿಂಸೆ ಎದುರು ಎದೆಸೆಟೆದು ನಿಂತು ಆಹುತಿಯಾಗಬೇಕು ಎಂದು ನಂಬಿದ ಧೀಮಂತ. ಗುಜರಾತಿನ ಮಾಜಿ ಡಿ.ಜಿ.ಪಿ. ಆರ್.ಬಿ.ಶ್ರೀಕುಮಾರ್, ಗುಜರಾತ್ ಹಿಂಸಾಕಾಂಡಕ್ಕೆ ಸಾಕ್ಷಿಯಾಗಿ, ಮೋದಿ ಸರಕಾರವನ್ನು ಎದುರು ಹಾಕಿಕೊಂಡು ಸತ್ಯನಿವೇದನೆಗೆ ಮುಂದಾದ ಬಗೆಯನ್ನು ಓದಿ, ಅಗಸ್ಟ 13, 2009ರಂದು ಮಂಗಳೂರಿನಲ್ಲಿ ಅವರಾಡಿದ ಮಾತುಗಳನ್ನು ಕೇಳಿದಾಗ, ಗೆವ್ರಾಸನ ಗಸರ್ಿ್ಟನ್ ಮತ್ತು ರಿಕಾಡರ್ೊ ಒಟ್ಟಾಗಿ ಅವರಲ್ಲಿ ಒಡಮೂಡಿದಂತೆ ಕಂಡಿತು.
ಅಧಿಕಾರಸ್ಥರು ನಮ್ಮಲ್ಲಿ ಮೂಡಿಸುವ ಅಪಕಲ್ಪನೆಗಳು ನಮ್ಮ ಚಿತ್ತದಲ್ಲಿ ಹೇಗೆ ಒತ್ತಿಬಿಟ್ಟಿರುತ್ತವೆ ನೋಡಿ: ಮಿಲಿಟರಿ ಯುನಿಫಾಮರ್್ ಸಮೇತವಾದ ಹುರಿಮೀಸೆಯ ಭಗತ್ಸಿಂಗನ ಪೋಸ್ಟರ್ ಮುಖವನ್ನು ಕಂಡು ಕಂಡು ನಮಗೆ ಆತ ನಮ್ಮ ಹಾಗೆ ಇರುವ ಸಾಮಾನ್ಯಜೀವಿಯಲ್ಲ ಅನ್ನಿಸಿಬಿಡುತ್ತದೆ. ಒಬ್ಬ ಸಿಖ್ಖನಾಗಿ ಆತ ತನ್ನ ಪಟ್ಕ ಧರಿಸುತ್ತಿದ್ದ; ಆತ ಪಟ್ಕ ತೆಗೆದು, ತನ್ನ ಉದ್ದವಾದ ಕೂದಲನ್ನು ಹರಡಿಕೊಂಡು, ಪೈಜಾಮ ಮತ್ತು ಬನಿಯಾನಿನಲ್ಲಿ ಚಾಪರ್ಾಯಿ ಮೇಲೆ ನಿರಾಳವಾಗಿ ಕಾಲು ಚಾಚಿ ಕೂತ ಫೋಟೊ ನೋಡಿದರೆ, ಆತ ಮನುಷ್ಯನಾಗಿ, ಸಾಮಾನ್ಯರೂ ತೋರಬಹುದಾದ ಪ್ರತಿರೋಧಕ್ಕೆ ಸಾಕ್ಷಿಯಾಗಿ ಕಂಡುಬಿಡುತ್ತಾನೆ. ಆರ್.ಬಿ.ಶ್ರೀಕುಮಾರ್ ಗುಜರಾತಿನ ಸರಕಾರವನ್ನು ಎದುರು ಹಾಕಿಕೊಂಡು ಮಾಡುತ್ತಿರುವ ಕೆಲಸಗಳ ವಿವರಗಳನ್ನು ಪತ್ರಿಕೆಗಳಲ್ಲಿ ಓದಿದ್ದ ನಾನು, ಅವರನ್ನು ಎತ್ತರದ ನಿಲುವಿನ, ಕಟ್ಟುಮಸ್ತು ದೇಹದ, ಸ್ಪಷ್ಟವಾದ ಧ್ವನಿಯ ಪೋಲಿಸ್ ಅಧಿಕಾರಿಯಾಗಿ ಚಿತ್ರಿಸಿಕೊಂಡಿದ್ದೆ. ಐದುವರೆ ಅಡಿ ಎತ್ತರದ, ಸಪೂರ ಶರೀರದ, ಮಲಯಾಳಿ ಇಂಗ್ಲೀಷಿನಲ್ಲಿ ಅವಸರವಸರವಾಗಿ ಹಾಸ್ಯಮಿಶ್ರಿತ ಮಾತನಾಡುವ, ಮೊನಚಾದ ಚಟಾಕಿ ಹಾರಿಸಿ ತಾನೇ ಗಟ್ಟಿಯಾಗಿ ನಗುವ ವ್ಯಕ್ತಿಯನ್ನು ಕಂಡದ್ದೇ ನನ್ನ ಪೆದ್ದುತನಕ್ಕೆ ಪೆಚ್ಚಾದೆ. ಹಿಂದೆ ಓದಿದ್ದು, ಅಂದು ಕೇಳಿದ್ದೂ ಹೊಸ ವ್ಯಾಖ್ಯಾನದಲ್ಲಿ ಮನವರಿಕೆಯಾಗತೊಡಗಿತು.
1971ರ ಗುಜರಾತ್ ಕೇಡರಿನ ಐ.ಪಿ.ಎಸ್. ಅಧಿಕಾರಿಯಾಗಿ ವೃತ್ತಿ ಆರಂಭಿಸಿದ ಶ್ರೀಕುಮಾರ್, ಗುಜರಾತಿನ ಅನೇಕ ಜಿಲ್ಲೆಗಳಲ್ಲಿ ಎಸ್.ಪಿ.ಯಾಗಿದ್ದು, ಗುಜರಾತ್ ಹಿಂಸಾಚಾರದ ಹೊತ್ತಿಗೆ, ಅಡಿಶನಲ್ ಡಿ.ಜಿ.ಪಿ. ಹುದ್ದೆಯಲ್ಲಿದ್ದು ಗುಪ್ತಚರ ವಿಭಾಗದ ಮುಖ್ಯಸ್ಥರಾಗಿದ್ದರು. ಗಲಭೆಗೆ ತಯಾರಿ, ಹಿಂಸಾಚಾರದಲ್ಲಿ ಭಾಗಿಯಾದ ಪಾತಕಿಗಳ ವಿವರ ಇವುಗಳನ್ನು ಕಲೆಹಾಕುವುದು ಅವರ ಕೆಲಸವಾದ್ದರಿಂದ, ಹಿಂಸಾಚಾರಕ್ಕೆ ಸಾಕ್ಷಿಯಾಗಿ ಅವರು ಅಧಿಕೃತವಾಗಿ ವಿವರವಾದ ದಿನಚರಿಯನ್ನು ಬರೆದಿಟ್ಟರು. ಆ ದಿನಚರಿಯ ಪುಟಗಳು, ಹಿಂಸಾಚಾರಕ್ಕೆ ಆಳುವ ಪಕ್ಷದ ಮಂದಿ, ಸರಕಾರದ ಮಂತ್ರಿಗಳು, ಪೋಲಿಸು ಮತ್ತು ಆಡಳಿತ ವ್ಯವಸ್ಥೆ ಹೇಗೆ ಬೆಂಬಲವಾಗಿತ್ತು ಎಂಬ ವಿವರಗಳಿಂದ ಕೂಡಿದ್ದವು. ಈ ಮಾಹಿತಿಯ ಆಧಾರದಲ್ಲಿ ಅವರು ವರದಿಯನ್ನು ತಯಾರಿಸಿ ಎಪ್ರಿಲ್ 24,2002ರಂದು ರಾಜ್ಯ ಸರಕಾರಕ್ಕೆ ನೀಡಿದರು. ಸರಕಾರ ಅದನ್ನು ಮೂಲೆಗೆಸೆಯುತ್ತದೆ ಎನ್ನುವುದು ಶ್ರೀಕುಮಾರರಿಗೆ ಅಂದಾಜಿತ್ತು-ಅದು ಹಾಗೇ ಆಯಿತು. ಆದರೆ ಅವರು ಕೈಕಟ್ಟಿ ಕೂಡದೆ ಜೂನ್ ಮತ್ತು ಅಗಸ್ಟ್ ತಿಂಗಳುಗಳಲ್ಲಿ ಮತ್ತೊಂದು ಕಂತಿನ ವರದಿಯನ್ನು ಒಪ್ಪಿಸಿದರು. ಹಿಂಸಾಚಾರದ ಬೆಂಕಿಯ ಪೂರ ಲಾಭಪಡೆಯುವ ಉದ್ದೇಶವಿದ್ದ ಮೋದಿ, ಜುಲೈ-ಅಗಸ್ಟ್ ತಿಂಗಳಲ್ಲಿ ವಿಧಾನ ಸಭೆ ಚುನಾವಣೆಗೆ ಒತ್ತಾಯಿಸಿದ. ಆಗ ಭಾರತದ ಮುಖ್ಯ ಚುನಾವಣಾ ಕಮಿಷನರ್ ಆಗಿದ್ದ ಜೆ.ಎಂ.ಲಿಂಗ್ಡೋ, ಕಾನೂನು ವ್ಯವಸ್ಥೆ ಕುರಿತಂತೆ ಪರಿಶೀಲನೆ ನಡೆಸಿದಾಗ, ಬೇರೆಲ್ಲ ಅಧಿಕಾರಿಗಳು ಮೋದಿ ಆಡಿಸುವ ಕೋಲೆ ಬಸವಗಳಾದರೆ ಶ್ರೀಕುಮಾರ್ ಮಾತ್ರ ಹದಗೆಟ್ಟ ಪರಿಸ್ಥಿತಿಯ ಬಗ್ಗೆ ನಿಷ್ಠುರವಾದ ವಿವರಗಳನ್ನು ನೀಡಿದರು. ಇದರ ಫಲವಾಗಿ ಲಿಂಗ್ಡೋ ಶಾಂತಿ-ಸುವ್ಯವಸ್ಥೆ ಸ್ಥಾಪಿತವಾಗದ ಹೊರತು ಚುನಾವಣೆ ನಡೆಸುವುದಿಲ್ಲ ಎಂದು ಘೋಷಿಸಿದರು. ಶ್ರೀಕುಮಾರ್ ತನಗೆ ಮಗ್ಗುಲ ಮುಳ್ಳು ಎಂಬುದು ಮೋದಿಗೆ ಗೊತ್ತಾಗುತ್ತ ಹೋಯಿತು. ಗೋದ್ರಾ ಘಟನೆ ಹಾಗು ನಂತರ ನಡೆದ ಹಿಂಸಾಚಾರಗಳ ತನಿಖೆ ನಡೆಸಲು ರಚಿಸಲಾದ ಷಾ-ನಾನಾವತಿ ಕಮಿಷನಿಗೆ ಶ್ರೀಕುಮಾರ್ ಸಾಕ್ಷಿಯಾಗಿ ಪ್ರಮಾಣಬದ್ಧ ಅಫಾದವಿತ್ತು ಸಲ್ಲಿಸಿ, ಆಯೋಗದ ಎದುರು ಸರಕಾರ ಆಕೃತ್ಯಗಳ ಬಗ್ಗೆ ಸಾಕ್ಷಿ ಹೇಳಿದರು. ಈ ಹೊತ್ತಿಗೆ ಮೋದಿ ಸರಕಾರ ಶ್ರೀಕುಮಾರರ ವಿರುದ್ಧ ಸಾಮ-ಭೇದ ತಂತ್ರಗಳನ್ನು ಪ್ರಯತ್ನಿಸಿಯಾಗಿತ್ತು. ಶ್ರೀಕುಮಾರ್ ಜಗ್ಗಲಿಲ್ಲ. ಅಷ್ಟು ಹೊತ್ತಿಗೆ ಆಗಿದ್ದ ಗುಜರಾತಿನ ಡಿ.ಜಿ.ಪಿ. ಹುದ್ದೆ ಖಾಲಿಯಾಗಿತ್ತು. ಶ್ರೀಕುಮಾರ್ ಸೇವ ಹಿರಿತನ ಹಾಗು ಅರ್ಹತೆ( ಆ ಹೊತ್ತಿಗೆ ಅವರು ರಾಷ್ಟ್ರಪತಿಗಳಿಂದ ಮೂರು ಸಾರಿ ಪ್ರಶಸ್ತಿ ಪಡೆದಿದ್ದರು)ಗಳೆರಡರಡೂ ಇದ್ದ ಶ್ರೀಕುಮಾರ್ ಸಹಜ ಆಯ್ಕೆಯಾಗಿದ್ದರು. ಆದರೆ, ಮೋದಿ ಸರಕಾರ, 1987ರಲ್ಲಿ ಶ್ರೀಕುಮಾರ್ ಖಚ್ ಜಿಲ್ಲೆಯ ಎಸ್.ಪಿ.ಯಾಗಿದ್ದ ಅವರ ವಿರುದ್ಧ ದಾಖಲಾಗಿದ್ದು, ಸರಕಾರ ಪರಿಗಣನೆಗೆ ಯೋಗ್ಯವಲ್ಲ ಎಂದು ಕೈಬಿಟ್ಟಿದ್ದ ಅರೋಪ ಪಟ್ಟಿಯನ್ನು ವಾಪಸ್ಸು ಎಬ್ಬಿಸಿ, ಆರೋಪಿತರಾಗಿರುವ ಕಾರಣ ಅವರನ್ನು ಡಿ.ಜಿ.ಪಿ. ಹುದ್ದೆಗೇರಿಸಲು ತೊಂದರೆಗೆಳಿವೆ ಎಂಬ ನೆಪ ಓಡ್ಡಿ ಅವರಿಗಿಂತ ಕಿರಿಯ ಅಧಿಕಾರಿಯನ್ನು ಹುದ್ದೆಯಲ್ಲಿ ಕೂರಿಸಿತು. ಅಷ್ಟು ಮಾತ್ರವಲ್ಲದೆ, ಗುಪ್ತಚರ ವಿಭಾಗದ ಮುಖ್ಯಸ್ಥ ಸ್ಥಾನದಿಂದ ಯಾವ ಅಧಿಕಾರವೂ ಇಲ್ಲದ ವಿಭಾಗಕ್ಕೆ ಸರಕಾರ ಅವರನ್ನು ವರ್ಗಮಾಡಿತು. ಶ್ರೀಕುಮಾರ್ ಈ ಅನ್ಯಾಯದ ವಿರುದ್ಧ ‘ಸೆಂಟ್ರಲ್ ಅಡ್ಮಿನಿಷ್ಟ್ರೇಟಿವ್ ಟ್ರಿಬ್ಯುನಲ್’ಗೆ ದೂರು ನೀಡಿದರು. ಟ್ರಿಬ್ಯುನಲ್ ಅವರ ಹಕ್ಕನ್ನು ಎತ್ತಿಹಿಡಿದು ಅವರಿಗೆ ಡಿ.ಜಿ.ಪಿ. ಹುದ್ದೆ ನೀಡಬೇಕೆಂದು ತೀಪರ್ು ನೀಡಿತು. ಆದರೆ ಆ ತೀಪರ್ು ಬಂದದ್ದು ಅವರು ನಿವೃತ್ತರಾಗುವ ವೇಳೆಗೆ, ಅಂದರೆ ಫೆಬ್ರವರಿ 28,2005. ಗುಜರಾತ್ ಸರಕಾರ, ಅವರ ಮೇಲಿನ ಆರೋಪ ಕೋಟರ್ಿನಲ್ಲಿದೆ ಎಂಬ ನೆಪ ಒಡ್ಡಿ ಆ ತೀಪರ್ಿನ ಅನುಷ್ಠಾನವನ್ನು ತಡೆಯಿತು. ಎರಡು ವರ್ಷಗಳ ನಂತರ ಗುಜರಾತ್ ಉಚ್ಛನ್ಯಾಯಾಲಯ ರಾಜ್ಯ ಸರಕಾರದ ನಿಲುವನ್ನು ತಿರಸ್ಕರಿಸಿ ಅವರ ಬಡ್ತಿಯನ್ನು ಸಿಂಧುಗೊಳಿಸಿತು. ಹಾಗಾಗಿ ಅವರ ನಿವೃತ್ತಿಯ ಹುದ್ದೆ ಡಿ.ಜಿ.ಪಿ. ಎಂದಾಯ್ತು. ಈ ನ್ಯಾಯಿಕ ಹೋರಾಟದ ಎರಡು ವರ್ಷ ಅವರಿಗೆ ಪಿಂಚಣಿಯೂ ದೊರಕುತ್ತಿರಲಿಲ್ಲ. ಶ್ರೀಕುಮಾರ್ ತಮ್ಮ ಅಫದಾವಿತ್ತನ್ನು ಭಾರತದ ಉಚ್ಛನ್ಯಾಯಾಲಕ್ಕೂ ಸಲ್ಲಿಸಿದ್ದಾರೆ. ಅದು ಈಗ ಗುಜರಾತ್ ಹಿಂಸಾಕಾಂಡದ ಐದು ಪ್ರಮುಖ ಘಟನೆಗಳನ್ನು ಮರುವಿಚಾರಣೆಗೆ ತೆರೆಯುವಂತೆ ಮಾಡಿರುವ ‘ಸಿಟಿಜನ್ಸ್ ಫೋರಮ್ ಫಾರ್ ಪೀಸ್ ಅಂಡ್ ಜಸ್ಟಿಸ್’ ಸಂಸ್ಥೆ ಸವರ್ೊಚ್ಛ ನ್ಯಾಯಾಲಯದಲ್ಲಿ ಹೂಡಿರುವ ದಾವೆಯ ಭಾಗವಾಗಿದೆ. ಈಗ ಅವರು ಗುಜರಾತಿನ ಗಾಂಧಿನಗರದಲ್ಲಿ ವಾಸಿಸುತ್ತಿದ್ದು, 2002ರ ಹಿಂಸಕಾಂಡದಲ್ಲಿ ನೊಂದವರ ಪರವಾಗಿ ನ್ಯಾಯಿಕ ಹೋರಾಟ ನಡೆಸುತ್ತಿದ್ದಾರೆ. ಇಷ್ಟೆಲ್ಲದರ ನಂತರವೂ ಶ್ರೀಕುಮಾರ್ ತಮ್ಮ ಹೋರಾಟದ ಹಾದಿಹೆಜ್ಜೆಗಳನ್ನು ಪ್ರಭಾವಳಿಯನ್ನು ಧಿಕ್ಕರಿಸುವ ಹಾಸ್ಯದಲ್ಲಿ ಹೀಗೆ ವಿವರಿಸುತ್ತಾರೆ: ‘ಉದ್ಯೋಗದಲ್ಲಿದ್ದೂ ನಾನು ರಾಜ್ಯ ಸರಕಾರವನ್ನು ಎದಿರು ಹಾಕಿಕೊಂಡಿದ್ದೆ. ಆಗ ಸಭೆ-ಸಮಾರಂಭಗಳಲ್ಲಿ ನನ್ನ ಸಹ ಅಧಿಕಾರಿಗಳು ದೂರದಿಂದಲೇ ಅಭಿನಂದಿಸಿ, ಮುಖ ಮರೆಸಿಕೊಳ್ಳುತ್ತಿದ್ದರು. ಅವರ ವರ್ತನೆ ಸಹಜವಾದದ್ದೇ. ನನ್ನ ಜೊತೆ ನಿಕಟವಾಗಿ ಮಾತನಾಡಿದರೆ ಸರಕಾರದ ಕೆಂಗಣ್ಣಿಗೆ ಗುರಿಯಾಗಬೇಕಾದೀತು ಎಂಬ ಆತಂಕ ಅವರಲ್ಲಿ ಇರುತಿತ್ತು. ಹಾಗಾಗಿ ನಾನು ಸಂಘಟಕರಿಗೆ, ನಿಮಗೆ ಯಾವುದೇ ವ್ಯಕ್ತಿ ನಿಮ್ಮ ಸಮಾರಂಭಕ್ಕೆ ಬರಕೂಡದು ಎಂಬ ಆಪೇಕ್ಷೆ ಇದ್ದಲ್ಲಿ ನನ್ನನ್ನು ಆಹ್ವಾನಿಸಿ, ಅವರು ಖಂಡಿತ ಆ ಸಮಾರಂಭಕ್ಕೆ ಬರುವುದಿಲ್ಲಎಂದು ಸಲಹೆ ಕೊಡುತ್ತಿದ್ದೆ’. ಸ್ವತಃ ಧಾಮರ್ಿಕ ಶ್ರದ್ಧೆಯುಳ್ಳವರಾದ ಶ್ರೀಕುಮಾರ್, ‘ಹಿಂದುತ್ವವಾದ’ ಹಿಂದುಧರ್ಮವನ್ನು ನಾಶಮಾಡುತ್ತಿರುವ ಅಧಿಕಾರದಾಹಿ ರಾಜಕೀಯ, ಅಂಥ ರಾಜಕೀಯದ ದುರಳತನವನ್ನು ಹಿಂದು ಧಾಮರ್ಿಕ ಮೌಲ್ಯಗಳನ್ನು ಜೀವದಾಯಿಯಾಗಿ ಮಾಡಿಕೊಂಡಿರುವ ತನ್ನಂತಹವರು ಎದುರಿಸುವುದು ನೈತಿಕ ಉತ್ತರದಾಯಿತ್ವ ಎನ್ನುವುದು ಶ್ರೀಕುಮಾರರ ಹೋರಾಟದ ತತ್ವಾದರ್ಶ.
ನಮ್ಮ ಬದ್ಧತೆ ಸಂವಿಧಾನಕ್ಕೇ ಹೊರತು ಆಳುವ ಪಕ್ಷಕ್ಕಲ್ಲ

(ಕೋಮುಹಿಂಸೆಯ ಕುರಿತು ಶ್ರೀಕುಮಾರ್ ವ್ಯಾಖ್ಯಾನ)

ಕಾನೂನಿಗೆ ಬದ್ಧವಾಗಿರುವ ಪೋಲಿಸುವ್ಯವಸ್ಥೆ ಇದ್ದಲ್ಲಿ ಎಂಥ ಗಲಭೆಯನ್ನಾದರೂ 2 ತಾಸುಗಳಲ್ಲಿ ತಣ್ಣಗಾಗಿಸಬಹುದು. ಗಲಭೆ ಎರಡು ತಾಸು ಮೀರಿದರೆ ಪೋಲಿಸರು ಕಾನೂನುಬಾಹಿರ ಹಿತಾಸಕ್ತಿಗಳಿಗೆ ಬಗ್ಗಿದ್ದಾರೆ ಎಂದೇ ಅರ್ಥ.
ಭಾರತದಲ್ಲಿ ಹಿಂದುಗಳು ಮುಸಲ್ಮಾನರು ಶತಮಾನಗಳ ಕಾಲ ಸಹಬಾಳ್ವೆ ನಡೆಸಿದ್ದಾರೆ. ಸಮುದಾಯಗಳ ನಡುವಿನ ಬಹುತೇಕ ವಿವಾದಗಳನ್ನು ಸ್ಥಳೀಯಮಟ್ಟದಲ್ಲಿ ಮಾತುಕತೆಗಳ ಮೂಲಕ ಬಗೆ ಹರಿಸಬಹುದು. ಆಯೋಧ್ಯಾ ವಿವಾದವನ್ನು ಊರಿನವರು ಹಾಗು ಜಿಲ್ಲಾಡಳಿತಕ್ಕೆ ಬಿಟ್ಟಿದ್ದರೆ, ಖಂಡಿತಕ್ಕೂ ಅದನ್ನವರು ಬಗೆಹರಿಸಿಕೊಳ್ಳುತ್ತಿದ್ದರು- ಯಾಕೆಂದರೆ ಈ ವಿವಾದದ ಜೊತೆ ಅವರು ನಾಲ್ಕು ನೂರು ವರ್ಷ ಬಾಳಿ ಬದುಕಿದ್ದಾರೆ. 1992ರವರೆಗೂ ಭಾರತದಲ್ಲಿ ರಾಮನನ್ನು ಪೂಜಿಸುವ ಹಿಂದುಗಳೇ ಇರಲಿಲ್ಲವೇ? ತಮ್ಮ ಧರ್ಮಶ್ರದ್ಧೆಯನ್ನೂ, ರಾಮಭಕ್ತಿಯನ್ನೂ ಹಿಂದುಗಳು ಆಯೋಧ್ಯಾ ವಿವಾದಿಂದ ಕಲಿಯಬೇಕಿತ್ತೇ? ಇಂತಹ ಯಾವುದೇ ವಿವಾದಗಳನ್ನು ಬಗೆಹರಿಯದಂತೆ ನೋಡಿಕೊಳ್ಳುವ, ಅದರ ಬೆಂಕಿಯಲ್ಲಿ ತಮ್ಮ ಅಧಿಕಾರ ರಾಜಕೀಯದ ಬೇಳೆ ಬೇಯಿಸಿಕೊಳ್ಳುವ ಸಿದ್ಧಾಂತದಿಂದ ಮಾತ್ರವೇ ಈ ಅನಾಹುತಗಳಾಗುತ್ತಿವೆ.
ಕಾನೂನುಪಾಲಕರ ಬದ್ಧತೆ ಇರಬೇಕಾದ್ದು ದೇಶದ ಸಂವಿಧಾನಕ್ಕೆ ಹೊರತು ಆಡಳಿತ ಪಕ್ಷ ಅಥವ ಆಧಿಕಾರರೂಢ ಸರಕಾರಕ್ಕಲ್ಲ. ಕಾನೂನುಪಾಲಕರ ಸೇವಾ ನಿಯಮಗಳು ಸ್ಪಷ್ಟವಾಗಿ ಡಿ.ಜಿ.ಪಿ.ಯಿಂದ ಹಿಡಿದು ಸಾಮಾನ್ಯ ಪ್ಯಾದೆವರೆಗೆ ಪ್ರತಿಯೊಬ್ಬರ ಕರ್ತವ್ಯಗಳನ್ನು ಪಟ್ಟಿಮಾಡಿರುತ್ತವೆ. ನಾನು ಸೇವೆ ಸಲ್ಲಿಸಿದ ಗುಜರಾತ್ ರಾಜ್ಯದಲ್ಲಿ ಅಧಿಕೃತ ಸೇವಾನಿಯಮಗಳ ದಾಖಲೆಯಾದ ‘ಗುಜರಾತ್ ಪೋಲಿಸ್ ಮ್ಯಾನ್ಯುಯಲ್’ ಇದೆ. ಎಲ್ಲ ಹಂತದ ಕಾನೂನುಪಾಲಕರು ಆ ಮ್ಯಾನ್ಯುಯಲ್ ಪ್ರಕಾರ ಕೆಲಸ ಮಾಡಿದ್ದರೆ, ಗುಜರಾತಿನಲ್ಲಿ ಅಂತಹ ಹಿಂಸೆ ನಡೆಯುತ್ತಿರಲಿಲ್ಲ. ನಮ್ಮ ನಿಷ್ಠೆ ಸಂವಿಧಾನಬದ್ಧವಾದ ಅಂತಹ ನಿಯಮಾವಳಿಗಳಿಗೆ ಮಾತ್ರವೆಂದು ನಾವು ಕಾನೂನುಬಾಹಿರ ಆಜ್ಞೆಗಳನ್ನು ನೀಡುವ ರಾಜಕಾರಣಿಗಳ ಮುಖಕ್ಕೆ ಹೇಳಬಹುದು. ಹೌದು ಇದರಿಂದ ಆಳುವ ಮಂದಿಯ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ; ಆದರೆ ಅವರೇನು ನಮ್ಮನ್ನು ಆಫಿಕಾದ ದಟ್ಟಾರಣ್ಯಗಳಿಗೆ ಗಡಿಪಾರು ಮಾಡುವ ಹಾಗಿಲ್ಲ; ರಾಜ್ಯದ ಒಂದು ಮೂಲೆಗೆ ಎತ್ತಂಗಡಿ ಮಾಡಬಹುದು; ಅದೇನೂ ದೊಡ್ಡ ಶಿಕ್ಷೆಯಲ್ಲ. ಆದರೆ ಇಂತಹ ಕಿರುಕುಳಕ್ಕೆ ಬೆದರಿ ಸಂವಿಧಾನಕ್ಕೆ ಎರಡು ಬಗೆಯುವುದು ದೊಡ್ಡ ಅಪರಾಧ.
1980ರ ದಶಕದವರೆಗೂ ಆಳುವ ರಾಜಕಾರಣಿಗಳು ಕಾನೂನು ವ್ಯವಸ್ಥೆಯಲ್ಲಿ ತೀರ ಮೂಗು ತೂರಿಸುತ್ತಿರಲಿಲ್ಲ. ಮುಖ್ಯಮಂತ್ರಿಗಳೂ ಕೂಡ ‘ನೋಡಿ ಇದು ನನ್ನ ಅಭಿಪ್ರಾಯ’ ಎಂದು ಹೇಳುತ್ತಿದ್ದರು ಮತ್ತು ಅದು ಸಂವಿಧಾನಬದ್ಧವಾದ ನಿಲುವಲ್ಲ ಎಂದು ಹಿರಿಯ ಅಧಿಕಾರಿಗಳಿಗೆ ಕಂಡರೆ, ಅದನ್ನು ಮುಖ್ಯಮಂತ್ರಿಗಳಿಗೆ ನೇರವಾಗಿ ಹೇಳಿಬಿಡುತ್ತಿದ್ದೆವು. ಅಲ್ಲಿಗೆ ಅದು ಮುಗಿಯುತ್ತಿತ್ತು. ಆದರೆ, 1980ರ ದಶಕದಿಂದ ರಾಜಕಾರಣಿಗಳ ಹಸ್ತಾಕ್ಷೇಪವೂ ಅತಿಯಾಗಿದೆ, ಅಧಿಕಾರಿಗಳ ಕರ್ತವ್ಯ ಸಂಕಲ್ಪವೂ ಕುಂದಿದೆ. ಈಗ ಏನಾಗುತ್ತಿದೆ ಎಂದರೆ, ಮಂತ್ರಿಗಳು ಏನೂ ಅಪ್ಪಣೆ ಕೊಡದಿದ್ದರೂ, ಅಧಿಕಾರಿಗಳು ಮಂತ್ರಿಗಳ ರಾಜಕೀಯ ನಿಲುವೇನು? ಅದರ ಪ್ರಕಾರ ಯಾವ ರೀತಿ ನಿದರ್ೆಶನಗಳನ್ನು ನೀಡಬಹುದು? ಎಂದೆಲ್ಲ ತಾವೇ ಲೆಕ್ಕಾಚಾರ ಹಾಕಿ ಮಂತ್ರಿಗಳಿಗೆ ಅಪ್ರಿಯವಾಗದಂತಹ ನಿದರ್ೆಶನಗಳನ್ನು ತಮ್ಮ ಕೆಳಗಿನವರಿಗೆ ನೀಡುತ್ತಾರೆ. ಇದನ್ನು ‘ಯಾಂಟಿಸಿಪೇಟರಿ ಯಾನ್ಕ್ಸೈಟಿ’- ನಿಲ್ಲು ಎಂದರೆ ಬಗ್ಗುವ ಅತಿ ವಿಧೇಯತೆ- ಎಂದು ಕರೆಯಬಹುದು. ಇದರಿಂದಾಗಿ ಅನ್ಯಾಯಕೊಳ್ಳಗಾಗುತ್ತಿರುವವರು ಅಧಿಕಾರಹೀನ ಜನ- ಬಡವರು, ಹೆಂಗಸರು, ಅಲ್ಪಸಂಖ್ಯಾತರು; ಇವರಿಗೆ ಯಾವ ಅಧಿಕಾರದ ಆಸರೆಯೂ ಇಲ್ಲದ ಈ ಜನರ ಹಕ್ಕನ್ನು ಎತ್ತಿಹಿಡಿಯ ಬೇಕಾದ್ದು ಕಾನೂನುವ್ಯವಸ್ಥೆಯ ಕೆಲಸ; ಆದರೆ ಅಧಿಕಾರಿಗಳ ಸಂಕಲ್ಪಹೀನತೆಯ ಫಲವಾಗಿ ಅಧಿಕಾರಹೀನರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿವೆ.
ಗೋಧ್ರ ಘಟನೆಯ ಸಂಪೂರ್ಣ ಲಾಭಪಡೆಯುವ ಸಲುವಾಗಿ ನರೇಂದ್ರಮೋದಿ, ಘಟನೆಯವರಲ್ಲಿ ಮೃತರಾದವರ ಶವಗಳ ಜೊತೆ ಸುಟ್ಟ ರೈಲು ಡಬ್ಬಿಯನ್ನೂ ಅಹ್ಮಾದಬಾದಿಗೆ ತಂದು ಪ್ರದಶರ್ಿಸಬೇಕೆಂದು ಅಪ್ಪಣೆ ನೀಡಿದ್ದರು. ಆದರೆ, ಗೋಧ್ರದ ಜಿಲ್ಲಾಧಿಕಾರಿ ಜಯಂತಿ ರವಿ ಇದು ಸಾಧ್ಯವಿಲ್ಲ ಎಂದು ನಿಷ್ಠೂರವಾಗಿ ಮೋದಿಗೆ ಹೇಳಿದರು. ನಾನು ಗುಪ್ತಚರ ವಿಭಾಗದ ಮುಖ್ಯಸ್ಥನಾಗಿದ್ದರಿಂದ, ಕೆಲವು ಮುಸ್ಲಿಮ್ ಗಣ್ಯರ ಹೆಸರುಗಳನ್ನು ಸೂಚಿಸಿ, ಅವರು ಪಾಕಿಸ್ತಾನ ಗೂಢಚರ ಸಂಸ್ಥೆ ಐ.ಎಸ್.ಐ. ಎಜೆಂಟರೆಂದು ವಾದಿಸಲು ಪುರಾವೆಗಳನ್ನು ಹುಡುಕಿ ಕೊಡಿ ಎಂಬ ಅಪ್ಪಣೆಗಳು ಬಂದಾಗ ನಾನು ನನ್ನ ಸೇವಾನಿಯಮಗಳ ಪ್ರಕಾರ ಅದು ನನ್ನ ಕೆಲಸವಲ್ಲ ಎಂಬ ಉತ್ತರವನ್ನು ಕಡ್ಡಿತುಂಡು ಮಾಡಿದ ಹಾಗೆ ಹೇಳಿದೆ. (2002ರ ಗುಜರಾತ್ ಹಿಂಸಾಚಾರದ ವೇಳೆ, ಗುಜರಾತಿನ ಭಾವನಗರ್ ಜಿಲ್ಲೆಯ ಎಸ್.ಪಿ.ರಾಹುಲ್ ಶರ್ಮ ಯಾರೇ ಕಾನೂನು ಕದಡುವ ಕೃತ್ಯದಲ್ಲಿ ತೊಡಗಿದರೆ ಅವರಿಗೆ ಭಾರತದ ಅಪರಾಧ ಸಂಹಿತೆ ಪ್ರಕಾರ ಶಿಕ್ಷೆ ಖಂಡಿತ ಎಂದು, ಸ್ವಂತದ ಪ್ರೇರಣೆಯಿಂದ, ಸಾರ್ವಜನಿಕವಾಗಿ ಸಾರಿದ್ದರಿಂದ, ಆ ಜಿಲ್ಲೆಯಲ್ಲಿ ಯಾವ ಹಿಂಸೆಯೂ ನಡೆಯಲಿಲ್ಲ-ನಿರೂಪಕ).